Story/Poem

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

More About Author

Story/Poem

ಮೌನಗೀತೆ..!

ಮಾತು ಬೆಳ್ಳಿ ಮೌನ ಬಂಗಾರ ನನ್ನ ಅವಳ ಸಂಭಾಷಣೆಯಲಿ ಬೆಳ್ಳಿ ಇಲ್ಲ ಎಲ್ಲವೂ ಬಂಗಾರ.! ಮಾತಿಲ್ಲ ಮೌನದ ಕಾರುಬಾರು.! ಮುದವೀವ ಮೌನ ದರ್ಬಾರು.! ಮಾತಿಗೆ ಒಂದೇ ಅರ್ಥವಂತೆ ಮೌನಕ್ಕೆ ಸಾವಿರ ಅರ್ಥಗಳಂತೆ ನಮ್ಮಿಬ್ಬರಾ ದಿನಂಪ್ರತಿ ಸಂವಾದಕೆ ಮಾತಿಲ್ಲ ಮೌನದ್ದೇ ಸತತ ಸಾರಥ್ಯ ಸಾವಿರದ ಸಾವಿ...

Read More...

ಷರತ್ತು.. ಷರತ್ತು..!

ವರಪರೀಕ್ಷೆಯ ಕಾರ್ಯಕ್ರಮ.. ವಧು-ವರರರಿಗೆ ಮಾತುಕತೆಯ ಸಲುವಾಗಿ ಏಕಾಂತ ಸಮಾಗಮ.. ವರ ವಿನೀತನಾಗಿ ಕೇಳಿದ “ಈ ಮದುವೆ ನಿಮಗೊಪ್ಪಿಗೆಯೆ? ಏನಾದರು ಹೇಳುವುದಿದೆಯೆ.??” ವಧು ವೈಯ್ಯಾರದಿ ನುಡಿದಳು “ಸಂಬಂಧವೇನೋ ಇಷ್ಟವಾಯ್ತು ನಾನಿಮ್ಮ ಮದುವೆಯಾಗಬೇಕೆಂದರೆ ಒಪ್ಪಬೇ...

Read More...

ಮನಕ್ಕೊಂದು ಮನವಿ..!

ಅವರವರನ್ನು ಹಾಗೆ ಅವರಿದ್ದಂತೆ ಒಪ್ಪಿಕೊಂಡು ಬಿಡು ಬದಲಾಯಿಸದೆ ಬರುವ ಕ್ಷಣಗಳೆಲ್ಲವನು ಬಂದಂತೆ ಅಪ್ಪಿಕೊಂಡು ಬಿಡು ಬೇಸರಿಸದೆ.! ತಿದ್ದುವ ತೀಡುವ ಸಂಘರ್ಷಗಳಿಗಿಂತ ಅಸಹಿಷ್ಣು ಬದುಕಿನ ಘರ್ಷಣೆಗಳಿಗಿಂತ ಬಾಗುವ ಒಗ್ಗುವ ಸಹನಶೀಲತೆ ಮುಖ್ಯ ಸಹಿಸಿದಷ್ಟೂ ಬಾಳಿಲ್ಲಿ ಅನುಭವ ಜನ್ಯ.! ಕ...

Read More...

ಚಿರಋಣಿ..!

ಜೀವನವಿದು ಎಂದಿಗೂ ಜೀವವಿದು ಎಂದೆಂದಿಗೂ ಅಮ್ಮನ ಮಡಿಲಿಗೆ ಋಣಿ ಅಪ್ಪನ ಹೆಗಲಿಗೆ ಋಣಿ.! ಕಲಿಸಿದ ಗುರುಗಳಿಗೆ ಋಣಿ ಬೆಳೆಸಿದ ಬಂಧುಗಳಿಗೆ ಋಣಿ ನಡೆಸಿದ ಕರಗಳಿಗೆ ಋಣಿ ನುಡಿಸಿದ ಸ್ವರಗಳಿಗೆ ಋಣಿ.! ಒಲಿದ ಜೀವಗಳಿಗೆ ಋಣಿ ತಣಿಸಿದ ಭಾವಗಳಿಗೆ ಋಣಿ ಒಡಹುಟ್ಟಿದವರಿಗೆ ನಿತ್ಯ ಋಣಿ ಒ...

Read More...

 ಭಾವದ ಅಂಬಾರಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿರುವ ಅವರ ‘ಭಾವದ ಅಂಬ...

Read More...