Story/Poem

ಆನಂದ ಋಗ್ವೇದಿ

‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ( ಕಥಾ ಸಂಕಲನಗಳು), ‘ಉರ್ವಿ’ (ನಾಟಕ), ‘ನಿನ್ನ ನೆನಪಿಗೊಂದು ನವಿಲುಗರಿ’ ‘ತಥಾಗತನಿಗೊಂದು ಪದ್ಮ ಪತ್ರ’ ( ಕವನ ಸಂಕಲನಗಳು) 

More About Author

Story/Poem

ಸಂಕ್ರಾತಿ

ಎಳ್ಳು ಬೆಲ್ಲ ಎನ್ನುವ ಒಳಿತು ಆಡುವ ಪ್ರತಿ ಮಾತಿಗೂ : ಸಂಯಮ ಸಮರಸ ಸಂವಾದ ಸಂಸ್ಕ್ರತಿ ಉತ್ಕ್ರಮಣ ಉತ್ಕ್ರಾಂತಿ ಮಾತೆಂಬುದು ಬರಿಯೇ ಮಾತಲ್ಲ: ಪ್ರಕೃತಿ ಸೊಗಯಿಸಿ ಸಗ್ಗದ ಸುಗ್ಗಿ ನೆಲದುಂಬಿ ನಳನಳಿಸಿ ಪೈರು ಪಚ್ಚೆಯ ಹಚ್ಚೆ ಮಣ್ಣ ಮೈಯಿಗೆ! ನಾಡಿನೊಂದಿಗೆ ನುಡಿಯೂ ಸಡಗರಿಸಿ ಸಂಭ್ರ...

Read More...

ಭೂಪೋತ್ತಮನಂ...

  "ವೇಲೂ ಇನ್ನೂ ಎಲ್ಲಿದಿಯೋ ಮಾರಾಯ!? ಮನಸಿನ್ವಿಗೆ ಧಾರೆ ಎರೆಯೋ ಮುಹೂರ್ತ ಬಂತು. ನೀನು ಇನ್ನೂ ಬರಲಿಲ್ಲ! ನಿನ್ನೆ ರಾತ್ರಿನೇ ಹೊರಟಿದ್ರೆ ಇಷ್ಟೊತ್ತಿಗೆ ಇಲ್ಲಿರತಿದ್ದಿ. ಅಲ್ಲಾ, ಮನಸ್ವಿನಿ ನಿನ್ನ ಮಗಳು. ನೀನೇ ಅವಳ ಬಯಾಲಾಜಿಕಲ್ ಫಾದರ್. ನೀನಿಲ್ಲದೇ ನಾನು ಧಾರೆ ಎರೆಯೋದು ...

Read More...

ಬ್ರಾ ಬಗ್ಗೆ ಬರೆಯುವುದೆಂದರೆ... 

ಕಲ್ಲು ಬೆಟ್ಟದ ನಾಡಿನವರಾದ ಬರಹಗಾರ, ಕವಿ ಆನಂದ್ ಋಗ್ವೇದಿ ಮೂಲತಃ ಚಿತ್ರದುರ್ಗದವರು. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’ ಅವರ ಕತಾ ಸಂಕಲನ. ‘ಉರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆ...

Read More...