Story/Poem

ಅನಂತ ಹರಿತ್ಸ

ಅನಂತ ಹರಿತ್ಸ(ಅನಂತ ಮೂರ್ತಿ ಕೆ.ವಿ) ಅವರು ಮೂಲತಃ ತೀರ್ಥಹಳ್ಳಿಯವರು. ಪ್ರಸ್ತುತ ವಿದ್ಯುತ್ ಸಮಾಲೋಚಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಖಾ ಚಿತ್ರ ಪೇಯಿಂಟಿಂಗ್, ಕತೆ, ಕವನ, ಲೇಖನ, ಗಿಟಾರ್, ಫೋಟೊಗ್ರಫಿ ,ಸಂಗೀತ ಅವರ ಹವ್ಯಾಸವಾಗಿದೆ. ಇವರ ಅನೇಕ ಲೇಖನ ಕವನಗಳು ತರಂಗ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

More About Author

Story/Poem

ರಾಧಾ-ಮಾಧವ

ತೀರ್ಥಹಳ್ಳಿ ಮೂಲದ ಅನಂತ್ ಹರಿತ್ಸ ಅವರು ಬರೆದ 'ರಾಧಾ-ಮಾಧವ' ಕವಿತೆಯ ಸಾಲುಗಳು ಹೀಗಿವೆ... ಮಾಧವ ನುಡಿಸಿದ ಮುರಲಿಯ ರವಕೆ ತಲೆಯಾಡುತ ಕುಣಿದವು ಗೋವುಗಳು.. ಮೇಘಶ್ಯಾಮನ ಕೊಳಲಿನ ಗಾನಕೆ ನಲಿದವು ಚಿಗರೆ, ನವಿಲುಗಳು // ಮಾಧವ ನುಡಿಸಿದ ಮುರಲಿಯ ರವಕೆ // ದೂರದಿ ಎಲ್ಲೋ ವ...

Read More...

ಸುಬ್ಬು ಮತ್ತು ಅಮೇರಿಕ

ಅನಂತ ಹರಿತ್ಸ ಅವರು ಮೂಲತಃ ತೀರ್ಥಹಳ್ಳಿಯವರು. ರೇಖಾ ಚಿತ್ರ ಪೇಯಿಂಟಿಂಗ್, ಕತೆ, ಕವನ, ಲೇಖನ, ಗಿಟಾರ್, ಫೋಟೊಗ್ರಫಿ ,ಸಂಗೀತ ಅವರ ಹವ್ಯಾಸವಾಗಿದ್ದು, ಅವರ ಸುಬ್ಬು ಮತ್ತು ಅಮೇರಿಕ ಕತೆ ನಿಮ್ಮ ಓದಿಗಾಗಿ... ಹೈಸ್ಕೂಲಿನಲಿ ಓದುತ್ತಿದ್ದ ಸುಬ್ಬುವಿನ ಮನದಲ್ಲಿ ಏನೋ ತಳಮಳ, ಅವ್ಯಕ್ತ ಭಯ. ಅವತ...

Read More...