Story/Poem

ಅನುಪಮಾ ಪ್ರಸಾದ್

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ.

More About Author

Story/Poem

ಅವಳೆಂದರೆ ಈ ನೆಲದಲಿ

ಯಾ ದೇವೀ ಸರ್ವ ಭೂತೇಷು ಶಾಂತಿ ರೂಪೇಣ ಸಂಸ್ಥಿತಾ.. ಮಾತೆ ಅನ್ನುತ್ತಾರೆ ಅವರು ಭಗ ಭಗ ಭಗ ಭಗಿನಿ ಅನ್ನುತ್ತಾರೆ ಅವರು ಭೇಟಿ ಅನ್ನುತ್ತಾರೆ ಭಾಗ್ಯಲಕ್ಷ್ಮಿ ಅನ್ನುತ್ತಾರೆ ಅವರು ಸೌಜನ್ಯ ಸಜ್ಜನಿಕೆಯ ಪಾಠ ಹೇಳುತ್ತಾರೆ ಕ್ಷಮಯಾಧರಿತ್ರಿ ಅನ್ನುತ್ತಾರೆ ಅವರು ಮತ್ತದಕೇ.. ಸೆರಗು ಸೆ...

Read More...

ಮುಸ್ಸಂಜೆ ಅಂದರೆ ಒಂದು ನಮೂನೆ ಆತಂಕ ಅವಳಿಗೆ

2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನ ಪಡೆದ ಅನುಪಮಾ ಪ್ರಸಾದ್ ಅವರ ‘ಕುಂತ್ಯಮ್ಮಳ ಮಾರಾಪು’ ಕತೆ ನಿಮ್ಮ ಓದಿಗಾಗಿ.. ರಾಜಪ್ಪ ತನ್ನ ನಿಲ್ದಾಣ ಬರುವ ಅರ್ಧಘಂಟೆ ಮೊದಲೇ ಎಚ್ಚರಾಗುವಂತೆ ಅಲರಾಂ ಇಟ್ಟುಕೊಂಡಿದ್ದ. ಮುಖ್ಯ ಪೇಟೆಗಿಂತ...

Read More...