Story/Poem

ಚಂದನ್ ನಂದರಬೆಟ್ಟು

ಚಂದನ್ ನಂದರಬೆಟ್ಟು ಅವರು ಮೂಲತಃ ವಿಟ್ಲದವರು. ಪ್ರಸ್ತುತ ಕೊಡಗಿನ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ನೆಲೆಸಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕತೆ, ಕವನಗಳನ್ನು ಬರೆಯುತ್ತಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು, ಕೂರ್ಗ್ ಎಕ್ಸ್‌ಪ್ರೆಸ್‌ ವಾರಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ 20121-22 ನೇ ಸಾಲಿನ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿ(ಅತ್ಯುತ್ತಮ ಮಾನವೀಯ ವರದಿಗೆ) ದೊರೆತಿದೆ.

More About Author

Story/Poem

ಮಂದಿರದ ಶಂಖನಾದ : ಮಸೀದಿಯ ಬಾಂಗ್

ಕತೆಗಾರ, ಚಂದನ್ ನಂದರಬೆಟ್ಟು ಅವರು ಮೂಲತಃ ವಿಟ್ಲದವರು. ಪ್ರಸ್ತುತ ಕೊಡಗಿನ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು, ಕೂರ್ಗ್ ಎಕ್ಸ್‌ಪ್ರೆಸ್‌ ವಾರಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತ...

Read More...