Story/Poem

ಚೇತನ್ ಕುಮಾರ್ ನವಲೆ

ಚೇತನ್ ಕುಮಾರ್ ನವಲೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಒಬ್ಬ ಕನ್ನಡ ಬರಹಗಾರ. ಹುಟ್ಟೂರು ಹೂವಿನ ಹಡಗಲಿ. ವಾಸ ಬೆಂಗಳೂರು. ಜೀವಚೇತನ, ಸಮಾನಾಂತರ ಬ್ರಹ್ಮಾಂಡದಲ್ಲಿ, ಭವ್ಯಚೇತನ, ದಿವ್ಯಚೇತನ, ಗಂಡುಜನ್ಮವೇಕೆ? ಇವರ ಕೃತಿಗಳು. ಜೀವಚೇತನ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

More About Author

Story/Poem

ಅಂಧಕಾರ

ಮೈಯಲ್ಲಿ ಬಲವಿದ್ದು, ಮನಸಲ್ಲಿ ಒಲವಿದ್ದು ಕಾಯಕಕೆ ಕಾಯೋರಿಗೆ ಏನೆನ್ನಲೆ? ತಮ್ಮಲ್ಲೇ ಕಲೆ ಇದ್ದು, ಸಾಧಿಸುವ ಛಲವಿದ್ದು ಅವಕಾಶವ ಅರಸೋರಿಗೇನೆನ್ನಲೆ? ಸಂಭ್ರಮದ ಅಲೆಯಲ್ಲಿ, ಮನೆ ದೀಪವ ಪಸರಿಸುತ ಜಗ ಬೆಳಗುವೆನೆನ್ನೋರಿಗೆ ಏನೆನ್ನಲೆ? ಒಬ್ಬರ ಪ್ರತಿಭೆಯನ್ನು ಅತಿಲೋಕದನ್ಯರಿಗೆ ಹೋಲಿಸಿ...

Read More...