Story/Poem

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು.

More About Author

Story/Poem

ಶಿವ ಕರುಣೆ⁣

“ರುದ್ರವಿಲಾಸದ ಪರಿಯೇ ಬೇರೆ⁣ ಶಿವ ಕರುಣೆಯು ಹಿರಿದು! ||ಪಲ್ಲವಿ ||⁣ ತಾಂಡವ ಪಾದಾಹತಿಯಲಿ ನೋಡುವ⁣ ಬೆನ್ನ ಕೆಚ್ಚ ತುಳಿದು;⁣ ಭುಜದ ಭುಜಂಗನ ಕಚ್ಚಿಸಿ ನೋಡುವ⁣ ರಸದ ವಿಷ ಹಿಳಿದು;⁣ ⁣ಚಿತಾಭಸ್ಮ ದಲಿ ಹೊರಳಿಸಿ ನೋಡುವ⁣ ಮೈಯ ಮಲವ ತೊಳೆದು;⁣ ಕಣ್ಣ ಕಿಚ್ಚಿನಲಿ...

Read More...

ಕೊಡುವುದೇನು ? ಕೊಂಬುದೇನು ?

ಕೊಡುವುದೇನು ? ಕೊಂಬುದೇನು ? ಒಲವು, ಸ್ನೇಹ, ಪ್ರೇಮ, ಹೊರಗೆ ಬರಿದು, ಒಳಗೆ ಬಲಿದು ಇದ್ದವರಿಗೆ ನೇಮ. ರವಿಯು ಶಶಿಯು ತಂಪು ಬೆಳಕು ಛಂದದ ಋತುಮಾನ ಒಲಿಸಿ ಒಲಿವ ನಲಿಸಿ ನಲಿವ ಜೀವ ದಿವ್ಯಗಾನ. ಕಷ್ಟದಲ್ಲು ಅವನ ಕರುಣೆ ಮಾಲೆ ಮಾಲೆಯಾಗಿ ನಮ್ಮ ಕಟ್ಟಿ ಎಳೆವುದಣ್ಣ...

Read More...

ಬೆಳಗು

ಮೂಡಲ ಮನೆಯಾ ಮುತ್ತಿನ ನೀರಿನ ಎರಕsವ ಹೊಯ್ದಾ ನುಣ್ಣ್-ನ್ನೆರಕsವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾತೊಯ್ದಾ ರತ್ನದರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪ...

Read More...