Story/Poem

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

More About Author

Story/Poem

ನನ್ನೊಂದಿಗೆ

ನನ್ನೊಂದಿಗೆ ನೀನಿರಲು ನನಗಾವ ಚಿಂತೆ ಬೊಗಸೆ ತುಂಬ ಪ್ರೀತಿ ತುಂಬಿರಲು ಕೊರತೆ ಎಂಬ ಶಬ್ದ ಇನ್ನೇಕೆ? ಕರೆದಾಗ ಬರುವವನು ಕರೆಯಿಲ್ಲದೆಯೂ ಬರುವವನು ಅಕ್ಕರೆಯ ಸಕ್ಕರೆಯ ನುಡಿಗಟ್ಟಿನಲಿ ಕುಣಿಸುವವನು. ಬಿಚ್ಚು ಮನಸಿನ ತುಂಬ ಚಿಂತನೆಯದೆ ಕಲರವ ಅಂತರಂಗವೀಗ ನಮ್ಮಿಬ್ಬರಿಗ...

Read More...

ಜೀವಾಮೃತ

ನೆನಪಾಗುತ್ತಾಳೆ ಅಮ್ಮ ಒಂದಿಡಿ ಪ್ರೀತಿಗಾಗಿ ಹೃದಯ ಮಿಡಿದಾಗ ಸೋತು ಸುಸ್ತಾಗಿ ಒರಗಲು ದಿಂಬು ಕಾಣದಾದಾಗ ತಡಕಾಡುತ್ತದೆ ಮೆತ್ತನೆಯ ಮಡಿಲು. ಅಲವತ್ತುಕೊಳ್ಳಲು ನೂರೆಂಟು ಮಾತು 'ಬೇಜಾರು ಮಾಡಿಕೊಳ್ಳಬೇಡ್ವೆ ಜೀವನ ಅಂದ್ರೆ ಹೀಗೆ' ತಾಳ್ಮೆ, ಸಹನೆ,ಸಂಯಮ ಧಾರೆಯೆರೆದು ಮಿಡಿವ ಅಂ...

Read More...

ಇಳೆಯ ತಬ್ಬಿದ ಮಳೆ

ಸುರಿಯುವ ರಭಸದ ಮಳೆಗೆ ಗುಡ್ಡ ಕಡಿದುರುಳಿ ನೆಲ ಕೆಂಪು ಮಣ್ಣಿನ ಹಾಸು ಮನೆ ಮಠ "ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಅಬ್ಬಾ! ಅದೆಷ್ಟು ಜನರ ಮೊರೆತ ಆ ದೇವರೂ ಕಲ್ಲಾಗಿಬಿಟ್ಟ. "ಮತ್ತೆ ಮಳೆಯ ಅಬ್ಬರ ಮುಂದುವರೆದಿದೆ ಭೂಮಿಯಲ್ಲಿ ಕಂಪನ ಅಲ್ಲಲಿ ಮತ್ತೆ ಗುಡ್ಡ ಕು...

Read More...

ಮೊದಳ ಮಳೆ

ಮೊದಲ ಮಳೆಯ ಆಗಮನಕೆ ಮನಸ್ಸು ಕೊಂಚ ತಲ್ಲಣ ಒಂದಷ್ಟು ಖುಷಿ ಮಗದೊಂದಷ್ಟು ಗಡಿಬಿಡಿ ಬಢಾರ್ ಬಾಗಿಲು ಬಡಿದ ಸೌಂಡ್ “ಅಯ್ಯೋ!ದೇವರೆ ಎಂತಾತು?” ಬಡಕ್ಕನೆ ಎದ್ದು ಹೋಗೊ ಅವಸರದಲ್ಲಿ ತಡವರಿಸಿದ ಬೆಕ್ಕು ಮ್ಯಾವ್ ಅಂದಾಗ ಪಾಪ! ಎಂದ್ಯಾರಿಗೆ ಹೇಳಲಿ ಬೆಕ್ಕಿಗಾ? ಬಾಗಿಲಿಗಾ? ...

Read More...

ಎಷ್ಟು ಅನಿವಾರ್ಯ ಈ ಬದುಕು!

ಅಣುಕಿಸುವ ಜನರ ಮಧ್ಯೆ ಬದುಕಲೇ ಬೇಕು ಅಷ್ಟು ಅನಿವಾರ್ಯ ಈ ಬದುಕು. ಬೆನ್ನಿಗಂಟಿದ ಹೊರೆ ಹೊರಲೇ ಬೇಕು ಎಷ್ಟು ಮನ ನೊಂದರೂ ಬಿಡದೆ. ಅಂಜಿಕೆಯ ಮನಕೆ ಧೈರ್ಯ ತುಂಬಲೇ ಬೇಕು ಬೇರೆ ಗತ್ಯಂತರವಿಲ್ಲ ಅದಕೆ. ದುಃಖತಪ್ತ ಮನ ಸಂತೈಸಿಕೊಳ್ಳಲೇ ಬೇಕು ನಮಗೆ ನಾವೇ ಅದಕೆ. ಒಂಟಿ ಬದುಕಿನ ಯ...

Read More...