ಮಂಚನಬೆಲೆಯ ಗ್ರಾಮವೊಂದರಲಿ
ಕವಿ ಸಿದ್ದಲಿಂಗಯ್ಯನವರು ಜನಿಸಿದರು
ತಾಯಿ ವೆಂಕಮ್ಮ ತಂದೆ ದೇವಯ್ಯ
ಇವರ ಪೋಷಣೆಯಲಿ ಬೆಳೆದಿಹರು.
ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ
ಇವರ ವಿದ್ಯಾಕೇಂದ್ರವಾಗಿತ್ತು
ಓದು ಬರಹ ಭಾಷಣಕಾರರಾಗಿ
ಕವಿತೆ ಬರೆವ ಹವ್ಯಾಸ ಇವರಿಗಿತ್ತು.
ವೃತ್ತಿಯಲ್ಲಿ ಪ್ರಾಧ್ಯಾಪಕ...
ಚುಮು ಚುಮು ಚಳಿಗೆ
ದಪ್ಪನೆಯ ರಝಾಯಿ ಹೊದ್ದು
ಮುಡುಗಿ ಮಲಗಿದ ದೇಹ
ಛಂಗನೆ ಎಚ್ಚರಾಗುವುದು
ಈ ಚಹಾದ ನೆನಪಲ್ಲಿ.
ಮತ್ತೆ ಕೇಳಬೇಕಾ?
ಬೆಳಗಿನ ಜಾವ
ನಾಲ್ಕಾಗಲಿ ಐದಾಗಿರಲಿ
ಊಹೂ ಬರಲೊಲ್ಲದು ನಿದ್ದೆ
ನನಗೆ ಬೇಕೂ ಬಿಸಿ ಬಿಸಿ ಚಹಾ
ಎದ್ದೇಳು ಬೇಗ ಎದ್ದೇಳು ಬೇಗ
ಒದ್ದು ಎಬ್ಬಿಸುವುದು
ಆ...
ಅಮ್ಮನಿಗೀಗ ತುಂಬಾ ಪುರುಸೊತ್ತು
ತಲೆ ಸವರಿ ದೇಖರೇಕೆ ವಿಚಾರಿಸಿ
ಹೂ ಮುತ್ತ ನೀಡುವಳು
ನಿತ್ಯ ಕನಸಿನಲ್ಲಿ ಬಂದು.
ಕಣ್ಮನ ತಂಪಾಗಿಸಿ
ಸುಖ ನಿದ್ದೆ ಭರಿಸುವ ಅಮ್ಮನಿಗೆ
ಇದುವರೆಗೂ ಬದುಕಿರುವ ನಾನು
ಏನು ಕೊಟ್ಟೇನು?
ಊಹೂಂ, ಸಾಧ್ಯವೇ ಇಲ್ಲ
ಏನು ಕೊಟ್ಟರೂ ಋಣ ತೀರಿಸಲಾಗದು
ಅಮ್ಮ ಎಂ...