Story/Poem

ಗೀತಾ ಶ್ರೀಧರ ಯಾಳಗಿ

ಗೀತಾ ಶ್ರೀಧರ ಯಾಳಗಿ ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರು. 1979ರ ಮಾರ್ಚ್ 25 ರಂದು ಜನನ. ಗಜೇಂದ್ರಗಡದ ಎಸ್.ಎಂ.ಭೂಮರಡ್ಡಿ ಕಾಲೇಜಿನಿಂದ ಬಿಎ ಪದವಿ ಪಡೆದರು.  ಪ್ರವೃತ್ತಿಯಿಂದ ಕವಯತ್ರಿ, ಇವರ ಕಾವ್ಯ ಕಸೂತಿಗೆ ಸದಭಿರುಚಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಧಾರವಾಡ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದಕ್ಕಿದೆ.

More About Author

Story/Poem

ಧ್ಯಾನ 

ಇಳಿಸಂಜೆಯಲಿ ನವಿರಾಗಿ ಮೈಸೋಕಿದ ನಿನ್ನ ನೆನಪಿನ ತಂಗಾಳಿ ಪುಳಕಗೊಂಡ ಮನಕೀಗ ನಿನ್ನದೇ ಧ್ಯಾನ ಭೋರ್ಗರೆಯುವ ನನ್ನ ಭಾವನದಿ ನಿನ್ನೆದೆಯ ಹರವಿನಲಿ ಶಾಂತವಾಗುವುದು ಕಂಡು ಸೋಜಿಗಗೊಂಡಿದೆ ಮನ..!! ಕತ್ತಲಿನ ಏಕಾಂತಕೆ ನಿನ್ನೊಲವಿನ ದೀಪ ಹಚ್ಚಿಬಿಡು ಕತ್ತಲಿಗೊಂದು ಜೊತೆಯಾದರೂ ಸ...

Read More...