Story/Poem

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ.

More About Author

Story/Poem

♀ ಕುಸ್ತಿಪಟುವಿನ ಸ್ವಗತ

ಗೆಳತಿ, ಈ ಭವ್ಯ ಭಾರತದ ಪವಿತ್ರ ಮಣ್ಣಲಿ ಉರುಳಾಡಿ ಹೊರಳಾಡಿ ಬದುಕನ್ನು ಬೇಯಿ ಅರಳಿದ್ದೇನೆ; ಸೋತು ಸೊರಗಿದ್ದೇನೆ; ಗೆದ್ದು ಬಾಗಿದ್ದೇನೆ. ಅದೆಷ್ಟೋ ಕುಸ್ತಿಕಲಿಗಳ ವಿರುದ್ಧ ತೊಡೆತಟ್ಟಿ ನಿಂತಿದ್ದೇನೆ; ಮುಷ್ಟಿಗೆ ಮುಷ್ಟಿ ಹಿಡಿದು ಪಟ್ಟು ಹಾಕಿ ಪಟ್ಟ ಏರಿದ್ದೇನೆ. ಈ ನೆಲದ...

Read More...