Story/Poem

ಗುರುಪ್ರಸಾದ್‌ ಕಂಟಲಗೆರೆ

ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್‌ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ.

More About Author

Story/Poem

ಇಲ್ಲೊಬ್ಬ ಹೊರಟಿಹ

ಇಲ್ಲೊಬ್ಬ ಹೊರಟಿಹ ಜಾತಿ ಧರ್ಮದಿ ಹೊತ್ತಿ ಉರಿಯುತಿಹ ಮನೆಗೆ ನೀರು ಹಾಯಿಸುತ ಗಾಯಗೊಂಡಿರುವ ಮನಕೆ ಮುಲಾಮು ಹಚ್ಚುತ ಭಾಷೆ ಬಣ್ಣ ನೀರು ಬೀದಿ ಹೆಸರಲಿ ಚಿದ್ರಗೊಂಡಿರುವ ಮಣ್ಣಿಗೆ ಪಾದ ಸ್ಪರ್ಶದಿ ಜೋಡಿಸುತ, ಇಲ್ಲೊಬ್ಬ ಹೊರಟಿಹ ಕ್ಷಣಮಾತ್ರದಿ ಉತ್ತರದಿಂದ ದಕ್ಷಿಣಕ್ಕೆ ಹಾರುತ್ತಿದ್ದವ...

Read More...

ಮುಖವಾಡದಾಕೆ

  ಒಂದು ದಿನ ಗುಲಾಬಿಕೊಳ್ಳಲು ಅಂಗಡಿಯೊಂದರ ಮುಂದೆ ನಿಂತೆ ಗುಲಾಬಿ ಕೊಟ್ಟ ಅದರ ಮಾಲೀಕೆ ಪುರಾತನ ನನ್ನ ಗೆಳತಿ ಎಂಬುದನ್ನು ಅರಿತು ಪುಳಕಗೊಂಡೆ ಆಕಸ್ಮಿಕವಾಗಿ ಸಿಕ್ಕ ಆಕೆ, ಹಳೆ ಪ್ರೇಮದ ಕೆದಕಿಗೆ ಅವಕಾಶಿಸದೆ ಅದೇ ಗತ್ತಿನಲ್ಲಿ ಬೀಳ್ಕೊಟ್ಟಳು. ಮತ್ತೊಂದು ದಿನ ಅದೆ ರಸ್ತೆಯ ...

Read More...