ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಚೌರ್ಯಗಳ ಕ್ಷೌರಗಳ ಕುಕವಿಯು ಮಾಡುವನು ವೀರ್ಯವಿಲ್ಲದ ಪುರುಷ ಜೊಳ್ಳು ಹಡೆದು ನೋಂದಣಿಯ ಅಪ್ಪನಿವ ಕಪ್ಪು ಸುರಿದು ॥ಪ॥ ಮೆದುಳುಗಳ್ಳನು ಕವಿಯು ಕದ್ದು ಸವಿದನು ಸಿಹಿಯು ಪದ ಪ್ರತಿಮೆ ಕದಿಯುತಿಹ ಕಳ್ಳನಿವನು ರಸಮಾಡಿ ಕುಡಿದವನು ಜಲ್ಲೆಯನು ಜಗಿದವನು ಕಬ್ಬನ್ನು ಕಿತ್ತವನು ಬಲುಭಂಡನು ...
ಇರುವುದನು ಬದಿಗಿಟ್ಟು ಇಲ್ಲದುದ ಬಯಸಿದರೆ ಅಪಘಾತ ಉಪಘಾತ ನೂರೆಂಟಿವೆ ಉಳ್ಳವರ ಅನುಕರಿಸೆ ಗೋಳಂಟವೆ? ॥ಪ॥ ಹಂಚುಣ್ಣಿ ಹಾಲುಣ್ಣಿ ಕೆಚ್ಚಲಲಿ ಮನೆಮಾಡಿ ಹಾಲುಣ್ಣವಿವು ಎಂದೂ ಬರಿರಕ್ತವು ಮರದೊಳಗೆ ಹಾರಾಡಿ ಎತ್ತರದಿ ಜಿಗಿದಾಡಿ ಗೃಹತಾರೆ ಜೊತೆಗಿರದು ಅನುರಕ್ತವು ಹಸುರುಟ್...
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.