Story/Poem

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

More About Author

Story/Poem

ಸಂಕ್ರಾಂತಿ

ಆಕಾಶ ಕಾಯಗಳವಿರತ ಚಲನೆಗೆ ಉತ್ತರಾಯಣವು ಮರಳಿಹುದು ಪುಣ್ಯಕಾಲವೆದೆ ತೆರೆದಿಹುದು ॥ಪ॥ ಹಳೆಯದು ಕೊಚ್ಚಲಿ ಹೊಳೆಗೂಡಲಿ ಕಸ ಸಂಕ್ರಾಂತಿ ನಿಂತಿದೆ ಹೊಡೆಬಿಚ್ಚಿ ಗೆಳೆತನ ಹೆಚ್ಚಲಿ ವಿಷಾಮೃತಾಗಲಿ ನೆಳಲಾಸೆ ಗಯ್ಯಲಿ ಹೆಡೆಬಿಚ್ಚಿ ಸಂಕ್ರಾಂತಿ ಇದುವೆ ಉತ್ಕ್ರಾಂತಿ ಸದ್ ಗ್ರಂಥ ಸಾರವೆ ಮನಶ...

Read More...

ಓ ವಿಮರ್ಶಕ

ಭಾವನೆಗಳು ಮಾರುತ್ತವೆ ಎದೆಪೇಟೆಯ ಒಳಗೆ ಬೀದಿಯಬದಿ ಬಿಕರಿಗಾಗಿ ಕಾಯುತ್ತಿವೆ ತಮಗೆ ॥ಪ॥ ಬರೆದವನೆದೆ ಬರಿದಾಯಿತೆ? ವರತೆಯಝರಿ ಜಿನುಗು ಮಾತಿಲ್ಲದೆ ಮಗುಹುಟ್ಟಿತು ಜನರುಲಿದರು ಗುನುಗು ವೇದಿಕೆಯಲಿ ಹರಿಬಿಟ್ಟರು ವಾಗ್ಝರಿಗಳ ಬಾಣ ಪರಿವೀಕ್ಷಕ ಉಚ್ಛರಿಸಿದ ತಾಮಾಡಿದ ಯಾನ ೧ ಕೃತಿಯಾಳಕೆ...

Read More...

ಭ್ರಷ್ಟ ನಾಯಕ

ಕಾಂಚಾಣ ಕರಿಮಾಯಿ ಬೆಂಬತ್ತಿ ನರಿನಾಯಿ ಏನಾದರಾಗಲಿ ಏನೆಂದರೆನ್ನಲಿ ಪುಗಸೆಟ್ಟೆ ರೊಕ್ಕವು ಹರಿದು ಬರಲಿ ॥ಪ॥ ದುಡಿಯೋದು ಬದಿಗಿಟ್ಟು ಮಣ್ಣನ್ನು ಮರೆತಿಟ್ಟು ಕುಲಕಸುಬು ಮರೆತಿವರು ಮಂಗಾಟ ನಡೆಸಿದರು ಚುನಾವಣೆ ಪಂಚಾಯ್ತಿ ಎಂಎಲ್ಎ ಎಲೆಕ್ಷನ್ನು ಕುಡುಕರನು ಹೆಚ್ಚಿಸಿದ ಅಪಕೀರ್ತಿ ಕೊಡುಗೆಯ...

Read More...

ಕನಕದಾಸರು

ಕುರಿಯಮಂದೆ ದನದಹಿಂಡು ಮೇವನುಂಡು ಹಾಲುಕರೆದವು ನೋವುಕೊಡದೆ ತಲೆಯಬಾಗಿ ಕೂಡಿಯಾಡಿ ಮುಂದೆ ನಡೆದವು ಅಡವಿತಿರುಗಿ ಅರಿವುಮಾಗಿ ಕುರುಬನಾದನು ದನವಕಾಯ್ದು ಎಲ್ಲಬಲ್ಲ ಗೊಲ್ಲನಾದನು ಕುರಿಯ ಹಿಕ್ಕೆಯೊಳಗೆ ಲಿಂಗ ಅಡಗಿ ಕುಳಿತನು ಕ್ಷೀರಕುಂಭ ಗೋವಿನೊಳಗೆ ಅಮೃತವಾದನು ಬ್ರಹ್ಮಲಿಖಿತ ಕುರು...

Read More...

ಅಂಬಿಕಾತನಯದತ್ತ

ದತ್ತ ಮುತ್ತ ಮಾಲೆ ಹೆತ್ತ ನತ್ತ ಹುತ್ತದಾ ವಳಗೆ ಮಣಿಗಳನಿತ್ತ ನಾಕುತಂತಿ ಕರುಳು ಮಿಡಿದು ಮೀಟೀದಲ್ಲಿ ಹಾಡನ್ನು ಹೆತ್ತ ॥ಪ॥ ಪದಗಳ ರಾಶಿಯ ಸುರಿದಳು ಶಾರದೆ ವರಕವಿ ತವನಿಧಿ ಪದನಿಧಿಧಾತ ಹದಗೊಂಡವು ಪದ ಮುದಗೊಂಡವು ನವ ನವೋತ್ಪತ್ತಿಯು ಶ್ರೀನಿಧಿ ದತ್ತ ಬಂಗಾರದಂತೆಯೆ ಬೆಂದರು ಅಪ್ಪ...

Read More...