ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾವನೆಗಳು ಮಾರುತ್ತವೆ ಎದೆಪೇಟೆಯ ಒಳಗೆ ಬೀದಿಯಬದಿ ಬಿಕರಿಗಾಗಿ ಕಾಯುತ್ತಿವೆ ತಮಗೆ ॥ಪ॥ ಬರೆದವನೆದೆ ಬರಿದಾಯಿತೆ? ವರತೆಯಝರಿ ಜಿನುಗು ಮಾತಿಲ್ಲದೆ ಮಗುಹುಟ್ಟಿತು ಜನರುಲಿದರು ಗುನುಗು ವೇದಿಕೆಯಲಿ ಹರಿಬಿಟ್ಟರು ವಾಗ್ಝರಿಗಳ ಬಾಣ ಪರಿವೀಕ್ಷಕ ಉಚ್ಛರಿಸಿದ ತಾಮಾಡಿದ ಯಾನ ೧ ಕೃತಿಯಾಳಕೆ...
ಕಾಂಚಾಣ ಕರಿಮಾಯಿ ಬೆಂಬತ್ತಿ ನರಿನಾಯಿ ಏನಾದರಾಗಲಿ ಏನೆಂದರೆನ್ನಲಿ ಪುಗಸೆಟ್ಟೆ ರೊಕ್ಕವು ಹರಿದು ಬರಲಿ ॥ಪ॥ ದುಡಿಯೋದು ಬದಿಗಿಟ್ಟು ಮಣ್ಣನ್ನು ಮರೆತಿಟ್ಟು ಕುಲಕಸುಬು ಮರೆತಿವರು ಮಂಗಾಟ ನಡೆಸಿದರು ಚುನಾವಣೆ ಪಂಚಾಯ್ತಿ ಎಂಎಲ್ಎ ಎಲೆಕ್ಷನ್ನು ಕುಡುಕರನು ಹೆಚ್ಚಿಸಿದ ಅಪಕೀರ್ತಿ ಕೊಡುಗೆಯ...
ಕುರಿಯಮಂದೆ ದನದಹಿಂಡು ಮೇವನುಂಡು ಹಾಲುಕರೆದವು ನೋವುಕೊಡದೆ ತಲೆಯಬಾಗಿ ಕೂಡಿಯಾಡಿ ಮುಂದೆ ನಡೆದವು ಅಡವಿತಿರುಗಿ ಅರಿವುಮಾಗಿ ಕುರುಬನಾದನು ದನವಕಾಯ್ದು ಎಲ್ಲಬಲ್ಲ ಗೊಲ್ಲನಾದನು ಕುರಿಯ ಹಿಕ್ಕೆಯೊಳಗೆ ಲಿಂಗ ಅಡಗಿ ಕುಳಿತನು ಕ್ಷೀರಕುಂಭ ಗೋವಿನೊಳಗೆ ಅಮೃತವಾದನು ಬ್ರಹ್ಮಲಿಖಿತ ಕುರು...
ದತ್ತ ಮುತ್ತ ಮಾಲೆ ಹೆತ್ತ ನತ್ತ ಹುತ್ತದಾ ವಳಗೆ ಮಣಿಗಳನಿತ್ತ ನಾಕುತಂತಿ ಕರುಳು ಮಿಡಿದು ಮೀಟೀದಲ್ಲಿ ಹಾಡನ್ನು ಹೆತ್ತ ॥ಪ॥ ಪದಗಳ ರಾಶಿಯ ಸುರಿದಳು ಶಾರದೆ ವರಕವಿ ತವನಿಧಿ ಪದನಿಧಿಧಾತ ಹದಗೊಂಡವು ಪದ ಮುದಗೊಂಡವು ನವ ನವೋತ್ಪತ್ತಿಯು ಶ್ರೀನಿಧಿ ದತ್ತ ಬಂಗಾರದಂತೆಯೆ ಬೆಂದರು ಅಪ್ಪ...
ಕ್ರೂರಿಗು ಶೌರಿಗೂ ಅಂತರ ಬಹಳಿದೆ ಅಗಣಿತ ಸಂತಾನ ಜಿಂಕೆಗಳು ಎಣಿಕೆಗೆ ನಿಲುಕಿವೆ ಸಿಂಹಗಳು ॥ಪ॥ ಮುಳ್ಳಿನ ನಡುವಲಿ ಹೂವಿನ ಜೀವನ ಮುಳ್ಳಿಗೆ ಕಂಟಕ ಸೌಂದರ್ಯ ಗಾಳಿಯು ಸೋಕಲು ತುಸು ಅಲುಗಾಡಲು ಕ್ರೌರ್ಯವ ಮೆರೆಯಿತು ಔದಾರ್ಯ ಬೆಂಕಿಯ ಕೆಂಡದಿ ಬಂಗಾರ ಬೆಂದರೆ ಅಪ್ಪಟ ಹೊಳಪಿನ ಅ...
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.