Story/Poem

ಮಧುರಕಾನನ ಗಣಪತಿ ಭಟ್ಟ

ಮಧುರಕಾನನ ಗಣಪತಿ ಭಟ್ಟ ಅವರು ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆ ಮೂಲದವರು. ಭೂಗರ್ಭ ಶಾಸ್ತ್ರದ ಬಿ ಎಸ್ ಸಿ ಪದವೀಧರರಾಗಿರುವ ಇವರು ಅಂತರ್ಜಲ ಸಂಶೋಧಕ ನಾಗಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಕಾಲೇಜು ವಿದ್ಯಾರ್ಥಿಹಂತದಲ್ಲೇ ವಾಹಿನಿ ಕಲಾಸಂಘ ಸ್ಥಾಪನೆ ಮಾಡಿ ,2010ರಿಂದ ರಾಜ್ಯಮಟ್ಟ್ಟದ ಸಂಸ್ಥೆಯಾಗಿ ಕಟ್ಟಿದವರು. ಹಲವಾರು ಗಾಯನ ತರಭೇತಿ ಶಿಬಿರಗಳು, ಭಾವಗಾಯನ ಭಾವನರ್ತನ ಗೋಷ್ಠಿಗಳ ಆಯೋಜನೆ, ಕವಿಗೋಷ್ಠಿ ಕಥಾಗೋಷ್ಠಿ, ವಿಮರ್ಶಾಗೋಷ್ಠಿಗಳ ಆಯೋಜನೆಚಮಾಡಿದ್ದಾರೆ.

More About Author

Story/Poem

ಸ್ವಚ್ಛ ಭಾರತ ನಮ್ಮ ಗುರಿ

ಸ್ವಚ್ಛ ಭಾರತ ನಮ್ಮ ಗುರಿ ಶುದ್ಧ ಪರಿಸರ ನಮಗೆ ಗರಿ.. ಒಬ್ಬರಿಗೊಂದು ಗಿಡವಿರಲಿ ಗಿಡವನು ಪೋಷಿಪ ಮನವಿರಲಿ ಮರಗಳ ರಕ್ಷಿಪ ಬಲವಿರಲಿ ಹಸಿರೇ ಉಸಿರೆಂಬರಿವಿರಲಿ ಮರದಲಿ ಜೀವದ ಉಸಿರು ಇದೆ ಹಸಿರಲಿ ಜೀವದ ಹೆಸರೆ ಇದೆ ಗೋವಿಗೆ ಹಸುರಲಿ ಒಲವೆ ಇದೆ ಗೋವಿಗು ಹಸುರಿಗು ಬಂಧವಿದೆ ಭ...

Read More...