Story/Poem

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  'ಶರೀಫನ ಬೊಗಸೆ' ಮತ್ತು 'ತುಂಗಭದ್ರೆಯ ಪಾತ್ರದಲಿ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಕವಿತೆಗಳು ಕನ್ನಡ ಪ್ರಭ, ಅವಧಿ ಮುಂತಾದ ದಿನ ಪ್ರತಿಕೆಗಳಲ್ಲಿ ಪ್ರಕಟವಾಗಿವೆ.

More About Author

Story/Poem

ಒಂದು ಹಳೆಯ ಗಾಯ 

  ಇದ್ದೇ ಇರುತ್ತದೆ ಯಾವತ್ತಿಗೂ ಬೆಳೆಯುವ ಗಿಡದ ತಲೆಗೆ ಹೊಡೆದ ಗುರುತಿನಂತೆ ಚರಿತ್ರೆಯ ಕಾಲಿಗೋ ಗಾಲಿಗೋ ಮೆತ್ತಿಕೊಂಡ ಅಸಂಖ್ಯ ಹುಣ್ಣುಗಳಲ್ಲಿ ನನ್ನದು ನನಗೆ ನೋಯುತ್ತಿದೆ. ಚಿಗುರು ಚಿವುಟಿದ ನಂಜು ಒಳಗಿಳಿದು ಉರಿಗಟ್ಟಿ ಕಣ್ಣ ನಿಂಬೆ ಹಣ್ಣಿನಂತೆ ಹಿಂಡಿಕೊಂಡು ಬಾಯಿ ಕಿಸ...

Read More...