Story/Poem

ನಾ. ಮೊಗಸಾಲೆ

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ.

More About Author

Story/Poem

ಇಹಪರದ ಕೊಳ  

  ಸಂಭ್ರಮಿಸಿ ತೆರೆಗಳನ್ನು ಎಬ್ಬಿಸಿದೆ ಆ ಕೊಳ ದಡದಿಂದ ಕೆಳಗಿಳಿದಾಗ ಬಾತುಗಳು ಕೊಳದಲ್ಲಿ ಅರಳಿದ್ದ ಕಮಲಗಳಿಗೆ ಕನಸು ಬಾತುಗಳೊಂದಿಗೆ ಏರಬಹುದು ತಾವೂ ದಡವನ್ನು ಬಾತುಗಳು ಯಾವುವು ಕಮಲಗಳು ಯಾವುವು ತಿಳಿಯದ ಮೌನವಾಯಿತು ಕೊಳ ಒಂದು ಕ್ಷಣ ಮರುಗಳಿಗೆಯಲ್ಲಿ ಬ...

Read More...