Story/Poem

ನಂದಿನಿ ವಿಶ್ವನಾಥ ಹೆದ್ದುರ್ಗ

ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ.

More About Author

Story/Poem

ನೇಮಿತ್ಯ

ನಿನ್ನ ಸಲುವಾದ ಎಲ್ಲವೂ ನನ್ನ ಪದಗಳೊಳಗೆ ಸುಸೂತ್ರ ಹೊಂದಿಕೊಳ್ಳುತ್ತದೆ ನೋಡು ಬರೆದಾದ ಮೇಲೆ ಒತ್ತಿಬರುವ ಉಸಿರನ್ನು ಹತ್ತಿಕ್ಕಲಾಗದೆ ನಿಟ್ಟುಸಿರು. 'ಸುಳಿಯಬಾರದು ಹಾಗೆ ಘಳಿಗೆಗೊಮ್ಮೆ' ಗದರುತ್ತಿದ್ದ ಅಮ್ಮನ ನೆನಪಾಗಿ ತಡೆದರೆ ಬವಳಿ ಬರುವಂತ ಆಕಳಿಕೆ ಆ ಉದ್ದಾನುದ್...

Read More...

ಮತ್ತೊಂದು ಹುಟ್ಟು

ಆಗಿನ್ನೂ ಮುಗಿಲು ಕೂಡಿರುವುದೇ ಇಲ್ಲ ಥಣಾರನೇ ಕೋಲ್ಮಿಂಚು ಮಿಂಚಿ ನೇರ ಹೃದಯಕ್ಕೆ ಬಡಿಯುತ್ತದೆ ಸಿಡಿಲು ಸಾವರಿಸಿಕೊಳ್ಳಲೂ ಸಮಯ ಕೊಡದೆ ಬವಳಿ ಬಂದು ಇನ್ನೇನು ಬಿದ್ದೇ ಹೋದಂತೆ ಭಾಸವಾಗುವಾಗ ನನ್ನ ಬೆಳ್ಳನೆಯ ಮೊಗ ಇನ್ನೂ ಕೆಂಪಗಾಗುತ್ತದೆ ಕಣ್ಣು ಒಮ್ಮೆಗೆ ಹೊಳೆದು ತುಂಬಿಕೊಳ್ಳು...

Read More...

ಅವಳು ಅಂಟಿಸಿಕೊಂಡ ಸುಖದ ನಗುವಿನ ವಿಳಾಸ ತಿಳಿಯಲು ಆ ಹಾಸು ಪರದಾಡಿತು

2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನ ಪಡೆದ ನಂದಿನಿ ಹೆದ್ದುರ್ಗ ಅವರ ‘ಬಾಗಿದ ರೆಪ್ಪೆಯ ಅಡಗುತಾಣದಲ್ಲಿ’ ಕತೆ ನಿಮ್ಮ ಓದಿಗಾಗಿ.. 'ಕಿಸ್ ಮಿ ಹಿಯರ್..!'' ಇನಶರ್ಟ್ ಮಾಡಿದ್ದ ನೇವೀಬ್ಲೂ ಬಣ್ಣದ ಸ್ವೆಟ್ ಟಾಪ್...

Read More...

ಸುರೆಯ ಹೊರೆ 

'ಹೊರೆಯೇನೇ ನಾನು ನಿನಗೆ..' ಕಾಲದ ಹಾದಿ ಸ್ಥಬ್ಧವಾದದೊಂದು ಘಳಿಗೆ ಕೇಳಿದ ಅವನು   'ತುಸು ಕಾಲ ನನ್ನೊಳಗ ಬಿಟ್ಟು ಹೊರಡು ನನಗಾಗೇ ನನಗಿಷ್ಟು ಜಾಗ ಬಿಡು ನಾ ಮಾತ್ರ ಉಳಿವಂತ ಸಮಯ ಕೊಡು' ಎಂದಿದ್ದೆ ಮೊನ್ನೆ ಕಣ್ಣು ತುಂಬಿ.   ನಿಭ...

Read More...