Story/Poem

ನಿರಂಜನ ಕೇಶವ ನಾಯಕ

ಕವಿ ನಿರಂಜನ ಕೇಶವ ನಾಯಕ ಮೂಲತಃ  ಕುಮಟಾದವರು.  ಎಂ. ಎ ಇಂಗ್ಲಿಷ್ ಪದವಿ, ಬಿ. ಎಡ್ ಜೊತೆಗೆ ಜರ್ಮನ್ ಭಾಷೆಯಲ್ಲಿ ಡಿಪ್ಲೋಮ ಪದವಿ ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯವಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸರಕಾರಿ ಮಾದರಿ ಶಾಲೆಯಲ್ಲಿ ಆಂಗ್ಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

More About Author

Story/Poem

ಪ್ರಶ್ನೆಗಳಿವೆ ನಿಮಗೆ!!

ಗಾಂಧಿಯ ಸ್ಮಾರಕ ಎಲ್ಲಿದೆ? ಕೇಳಿದ ವಿದೇಶಿ ಸುಲಭದಿ ಸಿಗುತ್ತವೆ ಗಲ್ಲಿಗಲ್ಲಿಗಳಲಿ ನೂರಾರು ಕೆಲವು ಗದ್ದಲವೇ ತುಂಬಿದ ಸೌಧಗಳ ಎದುರು ನೋಡಿ ನಗುತಿಹರು ಗಾಂಧಿ ನಮ್ಮ ನೋಟಿನಲ್ಲಿ. ಗೌರವ ನಿಮಗೆ ಅವರೆಂದರೆ! ನುಡಿದ ವಿದೇಶಿ ಪುಷ್ಪವಿಟ್ಟು ಪಾದಗಳಿಗೆ ಎರಗುವೆವು ಗಂಟೆಗಟ್ಟಲೆ ಅವರದೇ ಗುಣಗ...

Read More...

ಕಾಯಕದ ಹಾದಿ

ದೇಹವೆಂಬ ಅಂಗ ದೇಶದೊಳು ಇವೆ ನಾನಾ ಪಂಥಗಳು ಪಚನ ಪ್ರಕೃತಿ ನಂಬಿದವನೊಬ್ಬ! ಬುದ್ಧಿಯ ತೀಕ್ಷಣತೆಯ ಮೆಚ್ಚಿದವನೊಬ್ಬ! ರುಧಿರ ರಕ್ತಾಕ್ಷಿಯ ಸ್ಮರಿಸುವನೊಬ್ಬ! ಪವನ ಪ್ರಾಣದ ಪಾರಾಯಣದಿ ಅವನೊಬ್ಬ! ಎಲ್ಲರದೂ ಕಾಯಕ ಹಾದಿ ಒಳ ತಿರುಳ ತೊಳೆದಾಗ ಜೀವನ ಶುದ್ಧಿ! ಇರದು ಶ್ರೇಷ್ಠತೆಯ ಭಾವ ಸಮತ...

Read More...

ಹೀಗೊಂದು ದನಿ

ನಾ ಧರಿಸೆನು ನೀನಿತ್ತ ಮುಖವಾಡ!! ಎನ್ನದಿದೆ ಎದೆಯ ಭಾವ ಸ್ವಂತ ಸ್ವಭಾವ!! ಗದುರದಿರು!! ನಾ ಸರಕಲ್ಲ ನಿನ್ನ ಚೌಕಟ್ಟಿಗೆ. ನಾ ಗಂಡೆಂಬ ಲಿಂಗದ ಬಿಗಿ ಪಟ್ಟಿಗೆ!! ಕರೆಯದಿರು ಅನ್ಯ ಹೆಸರು, ನಾ ವಸ್ತುವಲ್ಲ!! ಉಸಿರಾಡುವೆ ನಿನ್ನಂತೆ!! ಭಾವದಿ ಬೆರೆತೆ ನೀರಂತೆ!! ಇರುವನು ನನ್ನಲಿ ಆತ್ಮ, ...

Read More...

ಕಂಗಳ ಆರದ ಹೊಳಪು

ಜಗದ ಜಡ ಆವರಿಸಿ ಕೊಳೆಯುತಿರಲು ನಾನು ಆ ನೈದಿಲೆಗಳು ಸೆಳೆದವು ಚೆಲುವ ಕಾಂತಿ ನೀನು ನಿನ್ನ ಕಾಡಿಗೆ ಕಂಗಳ ಮೋಡಿಗೆ ಸೋತೆನು ಈ ದಿನ ಅಂದಿನಂತೆ ಕಾಡಲಿ ಅನುಪಮ ಈ ಕ್ಷಣ ಪ್ರತಿದಿನ ಎಂದಿನಂತೆ!! ನೆನಪುಗಳ ಪ್ರೇಮ ಪುಸ್ತಕದಿ ಸೇರುತಿರಲಿ ಪುಟಗಳು ಕಣ್ಣ ನೋಟದ ಈ ಮಧುರ ರಂಗಿನ ನೆನಪುಗಳು ಈ ಒ...

Read More...

ಮಹಲಿನ ಮಾಯೆಯ ಎದುರು!!

ಇತಿಹಾಸ ಕಳೆದರೂ ಮರೆಯರು ಆ ಹೆಸರ ಗೆಳತಿ ಅರಿ ಸವಿ ಪ್ರೀತಿ ಫಸಲು ಅಮರ ಅರಸನ ಮಡದಿ ವಿರಮಿಸಿಹ ಈ ಗೋಪುರ ಸಾರಿದೆ ಒತ್ತಿ ಪ್ರೀತಿ ಉನ್ನತ ಶಿಖರ. ಬಯಸೆನು ಗೆಳೆಯ ಆ ಸಿರಿ ಭಂಡಾರ ಪ್ರೀತಿಗೆ ಏಕೆ ಕಾಲದಿ ಅಳಿಯುವ ಗೋಪುರ? ನಿನ್ನ ಉಸಿರಲಿ ಬೆರೆತಿದೆ ಎನ್ನ ಭಾವ ಕಾಡಿನ ಸುಮದಂತೆ ಇರಲೆಮ್ಮ...

Read More...