Story/Poem

ಪಿ. ನಂದಕುಮಾರ್

ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author

Story/Poem

ಬೆವರ ಕಾಲುವೆ

ಮಡಿವಂತರ ಹೊಲಸ ಬಾಚಿದರು ಎಂಟಾಣೆಗೆ ಕುಣಿ ಹೊಡೆದು ನಾಕಾಣೆಯ ಸಿಂಧಿ ಕುಡಿದು ಊರ ಹೊರಗಿಟ್ಟವರ ಹೆಣ ಭಾರ ಹೊತ್ತು ಬಿಟ್ಟಿ ದುಡಿಮೆಯ ಬೆವರ ಕಾಲುವೆ ಹರಿಸಿ ಮನುಷ್ಯರಾಗಲು ತವಕಿಸಿದರು ಕೈ ರೇಖೆಗಳ ಸವಸಿ ಬಂಡೆಗಲ್ಲುಗಳ ಸೀಳಿ ರಕ್ತ, ಮಾಂಸ ಖಂಡಗಳ ಕರಗಿಸಿ ದಾರಿ ನಿರ್ಮ...

Read More...

ತದೇಕದ ಚಿತ್ತಕ್ಕೆ ಸಾವಿರ ಚಿಂತೆ

ಮಂಜಿನ ಹನಿಯಂತೆ ರವಿ ಕಿರಣಕೆ ಹೊಳೆವ ಕಣ್ಣೋಟದ ಬೆಡಗಿ ಮುಡಿಗೆ ಶ್ಯಾವಂತಿಗೆ ಮುಡಿದವಳ ಮೊಗ ಸಿರಿಯ ಗುಟ್ಟು ಕೂಗಿ ಹೇಳಿದೆ ಹರೆಯದ ಮೊಡವೆಯ ಧ್ವನಿಗೆ ರಾಗವೊಂದು ಜೊತೆಗೂಡಿತಲ್ಲಿ ಭಾವಗಳ ಬಂಧನವಾಗಿ ರಾಶಿ ರಾಶಿ ಆಸೆಗಳಿಗೆ ಪದಕೋಶ ಜಾಡಿನಲ್ಲಿ ಪ್ರೇಮಕ್ಕೆ ಅರ್ಥ ಹುಡುಕುವು...

Read More...

ಮಣ್ಣಿನ ಮಕ್ಕಳ ಕೊಳ್ಳಿಗಿ ಗೋಣಿ ಚೀಲ 

ಬ್ಯಾನಿಗಳ ಬಜಾರದಾಗ ಗುಳಿಗಿಗಿ ಹೋಗ ರೋಗಕ್ಕ ಕೂಸಿನಂಗ ಎಸಿ ಒಳಗ ಇಟ್ಟ ಸೋಸಿ ನೆತ್ತರ ಕುಡಿಯೊ ಕಾಲ ಅಂಗಾಲನ ಆನಿ ಅಳುಕಿದಂಗ ಇದ್ದೋರು ಇಟ್ಟ ಕೂನ ಅಡಕಲ ಗಡಿಗಿ ಸಂಧ್ಯಾನ ಕೈ ತಿಪ್ಪಲಕ್ಕ ಕೂಡಿಟ್ಟ ರೊಕ್ಕಕ ಮಣ್ಣಿನ ಮಕ್ಕಳ ಕೊಳ್ಳಿಗಿ ಗೋಣಿ ಚೀಲ ಚಿಮಣದ ಬೆಳಕಿಗಿ ಕರಿ ನೆರಳು ...

Read More...

ನೆಲದ ನಡುಗೆಯ ನುಡಿ

ಕತ್ತಲು ಕಾಣದ ಕೋಣೆಗೆ ಎತ್ತಲದೊ ಕರಿ ಮೋಡ ಇದ್ದೊಂದ ಬಾಗಲಿಗೆ ಮೂರು ಕೊಂಡಿ ಸುತ್ತಲೂ ಕಿಟಕಿಗಳದೆ ಕಣ್ಣು ಅಕ್ಕಪಕ್ಕದ ಗಿಡಗಳಿಗೆ ಹಸಿರೆಂಬ ಹರೆಯ ಕಳೆದು ಮುಪ್ಪೆಂಬ ಹಳದಿ ಆವರಿಸುವ ಕಾಲವದು ಅಟ್ಟದಮನಿ ತೊಲಬಾಗಲಿಗೆ ಕಟ್ಟಿದ ಜೋಳದ ತೆನೆ ಗುಚ್ಛ ಬಿಟ್ಟಿ ದುಡುಮೆಯ ಫಲವಿವು ದೋತರಕ್ಕೊ...

Read More...

ಗಂಜಿಗೆ ನಂಜು

ಪಾಪದ ಕೂಪಕೆ ನೆಪದ ಚಾಪೆ ಸಾಕುವ ಕಾಲಿಗೆ ರಾತ್ರಿಯ ಪಾಳಿ ಸಾಕ್ಷಿಗೆ ಬೇಕಿದೆ ದಾಖಲೆ ಮೊತ್ತ ಸೊಗಸಿನಾಟಕ್ಕೆ ಸಾವಿರ ಜನ ಸೂತಕದ ಊಟಕ್ಕೆ ಮೂರೇ ಜನ ಆಟ-ಕೂಟಗಳಿಗೆ ನಿರ್ಬಂಧದ ಗೂಟ ಮುಟ್ಟಿದರೆ ತಟ್ಟಿತು ಅಪ್ಪಿದರೆ ಆಪತ್ತು ಬೆಪ್ಪನಂತೆ ನಿಂತವನಿಗೆ ಆಯಸ್ಸು ಅಂತರ ನಿರಂತರ ಹಿಂ...

Read More...