Story/Poem

ಪದ್ಮಿನಿ ನಾಗರಾಜ್ ಎಸ್.ಪಿ.

ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ.

More About Author

Story/Poem

ಶಕುಂತಲೆ 

ಅದೊಂದು ಕೆಟ್ಟ ಘಳಿಗೆ. ಅವನು ಹಾಗೇ ಹೇಳಿದ್ದಾದ್ದರೂ ಏಕೆ? ನನ್ನ ಇರಿವು ಅವನಿಗೆ ಸಾಕೆನಿಸಿತೆ? ಅಥವಾ ಅವನ ಛಾಯ್ಸ್‌‌ಗಳು ಬದಲಾದವೇ? ಅವನೆಂದೂ ಹಾಗೇ ನಿಷ್ಠೂರವಾಗಿ ನನ್ನ ಬಗ್ಗೆ ಮಾತನಾಡಿದವನಲ್ಲ. ಅದೇಂತಹ ಅಮೃತ ಪ್ರೀತಿ ನೀಡಿದ್ದನು ಅಲ್ಲವೇ? ಅದೇಕೆ ನಾನು ಈ ಕ್ಷಣ ಈ ವಾಕ್ಯವನ್ನು...

Read More...