Story/Poem

ರಾಜೇಸಾಬ ಕೆ. ರಾಟಿ

ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್.‌ ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.

More About Author

Story/Poem

ಬೇಕು ಎನ್ನುವುದಕ್ಕೆ ಕೊನೆಯೇ ಇಲ್ಲ

ಇನ್ನೂ ಏನೋ ಬೇಕು ಎನಿಸಿದೆ ಏನು ಎಂದು ಗೊತ್ತಿಲ್ಲ ಮನಸ್ಸು ಏನೋ ಬಯಸುತ್ತಿದೆ ಏನು ಎಂದೂ ಮನಸ್ಸಿಗೂ ಗೊತ್ತಿಲ್ಲ ಏನೋ ಚಡಪಡಿಕೆ ಏನು ಎಂದು ತಿಳಿಯುತ್ತಿಲ್ಲ ಏನು ಇರಬಹುದು ಎಂದು ಕೂಡ ಊಹಿಸಲಾಗುತ್ತಿಲ್ಲ ಯಾವಾಗ ಗೊತ್ತಾಗುವುದೋ ಏನು ಎಂದು ಎಲ್ಲಾ ಇದ್ದರೂ ಇಲ್ಲದುದ್ದರ ಕಡೆ ಚಡಪಡಿಕೆ...

Read More...

ಕಳೆದು ಹೋಗಿದ್ದೇವೆ ನಾವು 

ಕಳೆದು ಹೋಗಿದ್ದೇವೆ ನಾವು ಆಧುನಿಕ ಯುಗದಲ್ಲಿ ನಮ್ಮೊಳಗೆ ನಾವು ಇಲ್ಲ ಸಾಧನೆ, ಹೆಸರು, ಹಣ ಗಳಿಸೋ ನೆಪದಲ್ಲಿ ಕಳೆದು ಹೋಗಿದ್ದೇವೆ ನಾವು ಬಾಲ್ಯದಲ್ಲಿ ನಮ್ಮೊಳಗೆ ನಾವು ನಗು ನಗುತ್ತಾ ಇದ್ವಿ ದೊಡ್ಡವರಾದ ಮೇಲೆ ಇನ್ನೊಬ್ಬರ ಬಗ್ಗೆ ಯೋಚಿಸುವುದರಲ್ಲೇ ದಿನ ಕಳೆಯುತ್ತಾ ಕ...

Read More...

ನಿನ್ನ ನೆನಪು

ನಿನ್ನ ನೆನಪು ಕಾಡಿತು ಎನ್ನ ಮನವು ಹೃದಯ ಎಂದಿತು ಬೇಡ ಅವಳ ನೆನಪು ನೆನಪಾದರೆ ಸಾಕು ಹೃದಯದ ನೋವು ಕಣ್ಣೀರ ಧಾರೆಯಾಗಿ ಹರಿಯುವುದು.. ಹೃದಯಕ್ಕೆ ನೋವಾದರೆ ಧಾರಾಕಾರವಾಗಿ ಉಕ್ಕಿ ಬರುವುದು ಕಂಬನಿ ಹೃದಯ ಕಣ್ಣಿನ ನಡುವೆ ಕಂಬನಿ ಹರಿಯದಾಗೆ ಕಟ್ಟಲಾದಿತ್ತೇ ಅಣೆಕಟ್ಟು ಅ...

Read More...

ಅಪ್ಪು_ನಮನ

ಎಲ್ಲವೂ ಇದೆ ಎಲ್ಲರೂ ಇದ್ದಾರೆ ಈ ಭೂಮಿಯ ಮೇಲೆ ನಿನ್ನ ಹೊರತು ಆರೋಗ್ಯದಿಂದಲ್ಲೆ ಇದ್ದೆಯಲ್ಲಾ ಇಲ್ಲಿಯವರೆಗೂ ತಿಳಿಯದು ನನಗೆ ನಿನ್ನ ಸಾವಿಗೆ ಕಾರಣ ನಗುತ್ತಿದ್ದೆ ನಗಿಸುತ್ತಿದ್ದೆ ಚಟುವಟಿಕೆಯಿಂದಲೇ ಇದ್ದೆ ಒಮ್ಮೆಲೇ ಯಾಕೆ ಸ್ತಬ್ಧವಾದೆ ಮೌನವನ್ನು ಮಾತ್ರ ಉಳಿಸಿ ...

Read More...

ಕಾಲವೆಂಬ ಔಷಧ

ಸಂಜೆಯಾಗುತ್ತಿದ್ದಂತೆ ನೆನಪುಗಳು ಕಾಡುತ್ತವೆ ಖುಷಿಯ ನೆನಪು, ದುಃಖದ ನೆನಪು, ನಾನಾತರಹ ನೆನಪು.. ಒಂದರ ನಂತರ ಒಂದರಂತೆ ಬೆಂಬಿಡದೆ ಕಾಡುತ್ತವೆ ನೆನಪುಗಳ ಹಾವಳಿಗೆ ತತ್ತರಿಸುವುದು ಮನವು.. ಕಾಲವೇ ಮರೆಸುವುದು ಎಲ್ಲವನ್ನೂ ಎನ್ನುವ ನಂಬಿಕೆಯ ಮೇಲೆ ಸಮಾಧಾನಗೊಂಡಿವುದು ಮನವು ಕಾಲವೆಂಬ...

Read More...