Story/Poem

ರತ್ನಾಕರ ಗಡಿಗೇಶ್ವರ

ರತ್ನಾಕರ್ ಗಡಿಗೇಶ್ವರ ಅವರು ನರಸಿಂಹರಾಜಪುರ ತಾಲ್ಲೂಕಿನ ಗಡಿಗೇಶ್ವರ ಮೂಲದವರು. ಪ್ರೌಢಶಾಲ ಶಿಕ್ಷಣ ಸರ್ಕಾರಿ ಪ್ರೌಢಶಾಲೆ ಗಡಿಗೇಶ್ವರ, ಪಿಯು,ಸರ್ಕಾರಿ ಪದವಿ ಪೂರ್ವ ಕಾಲೇಜು ನರಸಿಂಹರಾಜಪುರ, ಕುವೆಂಪು ವಿಶ್ವವಿದ್ಯಾನಿಲಯ ಶಂಕರ ಘಟ್ಟದಿಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾಬ್ಯಾಸ ಮುಗಿಸಿದ್ದಾರೆ.. ಪ್ರಸ್ತುತ ಕೃಷಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author

Story/Poem

ಅಲ್ಲಿಗೆ ಮುಗಿಯಿತು!!

ಅಲ್ಲಿಗೆ ಮುಗಿಯಿತು!! ಸದ್ದೊಂದು ಮೊಳಗಿತು, ಕೈ ಹಿಡಿದ ಕಟ್ಟಿಗೆ ಸರಿಯಿತು. ಸುರಿವ ಮಳೆ, ಇಳೆಯ ಮೈ ತುಂಬ ಕಂಪ, ರಜನಿ ಬರುವ ಹೊತ್ತು ಕಟ್ಟಿಗೆಯಲ್ಲಿ ಇದ್ದ ಹಸುವೊಂದು ಅಂಬಾ.... ಎಂದಿತು, ಭೂಮಿ ತಾಯಿಯ ತಾಳ್ಮೆ ಮುಗಿಯಿತು ಮಹಾ ಮಳೆ ಬಂದಿತು ಅಲ್ಲಿಗೆ ಮುಗಿಯಿತು!! ಹೊರ ಬಂದಳು ಮನೆ...

Read More...