Story/Poem

ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author

Story/Poem

ಪಯಣ!

ಒಂದೇ ದಾರಿ, ಕವಲೊಡೆಯುತ್ತದೆ ಅಸಂಖ್ಯವಾಗಿ; ಕೊನರುತ್ತದೆ ಅನಂತವಾಗಿ. ಆದಿಯಿಂದ ಇದೇ ಹಾದಿ ಹಿಡಿದೂ ಹಿಡಿದೂ ಹಣ್ಣಾಗಿ ಮಣ್ಣಾದ ನಮ್ಮವರನ್ನೂ ಕಾಡಿದ್ದ ಅವೇ ಹಳೆಯ ಪ್ರಶ್ನೆಗಳು ನಮ್ಮನ್ನೂ ಕಾಡುತ್ತವೆ: ಎತ್ತ ಸಾಗುತ್ತಿದ್ದೇವೆ? ಏಕೆ ಹೋಗುತ್ತಿದ್ದೇವೆ? ನಮಗೆ ನಮ್ಮದೇ ಸಮಜಾಯಿಷಿ ನೀಡಿ...

Read More...

ಅಯೋಮಯ

ಗೂಳಿ ಗಾಳಿಗೆ ಮಲೆತ ಮರ ಪೂರ ಬೆತ್ತಲಾದಂತೆ ತುಂಬು ಗರ್ಭಿಣಿಗೆ ಧುತ್ತೆಂದು ಮೈಯಿಳಿದಂತೆ ಮಟಮಟ ಮಧ್ಯಾಹ್ನ ಗುದ್ದಿನಿಂದೆದ್ದ ಬೇತಾಳ ಕಾಮಕೇಳಿಗೆ ಸೆಳೆದಂತೆ ಅಮಾವಾಸ್ಯೆಯ ಕಾರ್ಗತ್ತಲು ಹುಣ್ಣಿಮೆಯ ಬೆಳದಿಂಗಳ ನುಂಗಿ ನೆಗೆದಂತೆ ಮುಗಿಲು ಹರಿದಂತೆ ನೆಲ ಬಿರಿದಂತೆ ತ...

Read More...

ದಟ್ಟ ಕಾನನದಲ್ಲಿ

ದಟ್ಟ ಕಾನನದಲ್ಲಿ ದೊಡ್ಡ ತಲೆಯ ಜೀವಿಯೊಂದು ಚಲಿಸುತ್ತಿದೆ. ಬೆಳಕಿಗೆ ಅಲ್ಲಿ ಬಹಿಷ್ಕಾರ ಹಾಕಲಾಗಿದೆ. ಅದು ಕತ್ತಲೆಯ ಸಾಮ್ರಾಜ್ಯ. ದಿನ, ವಾರ, ತಿಂಗಳು, ವರ್ಷ, ರಾಶಿ, ನಕ್ಷತ್ರ ಈ ವಿಲಕ್ಷಣ ಜೀವಿಯ ಖಾತೆಗೆ ಜಮೆಯಾಗುವುದಿಲ್ಲ. ಯಾರು ತಂದು ಬಿಟ್ಟರೋ? ತಾನೇ ಧುತ್ತೆಂದು ಬಿದ್ದಿತೋ?...

Read More...

ಇರುವುದೊಂದೇ ಭೂಮಿಯ ಮೇಲೆ

ಇರುವುದೊಂದೇ ಭೂಮಿಯ ಮೇಲೆ ಇರುವವರು ಒಬ್ಬಿಬ್ಬರಲ್ಲ; ಕೋಟ್ಯನುಕೋಟಿ ಜನರಿಂದ ಗಿಜಿಗಿಡುವ ಜಗದಲ್ಲಿ ನಾನು ನೀನು ಸಂಧಿಸಿದ್ದು ಕೇವಲ ಆಕಸ್ಮಿಕವೇ!? ಯಾವ ಜನುಮದ ಪಿತನೋ, ಸುತನೋ, ಮಾತೆಯೋ, ಮಗಳೋ, ಮಡದಿಯೋ, ಮನದನ್ನೆಯೋ, ಅನುಜನೋ, ಅಗ್ರಜನೋ, ಮಿತ್ರನೋ, ಶತ್ರುವೋ, ನೆನಪರಿಯದ ಕಾ...

Read More...

ಯಂತ್ರಜೀವಿ

ರೈಲು ಓಡುತ್ತದೆ ಅನನ್ಯ ವೇಗದಲ್ಲಿ, ನೇರ ನಿರ್ಭಿಡೆಯಲ್ಲಿ, ಅನುರಣಿಸುವ ಲಯದಲ್ಲಿ. ಅದೆಷ್ಟು ಸವಕಲು ಮುಖಗಳನ್ನು, ಸಾಮಾನು ಸರಂಜಾಮುಗಳನ್ನು ಹೊತ್ತು ಮೆರೆಸಿದೆಯೋ ದಣಿವರಿಯದ ಕಾಯಕಯೋಗಿ! ಸರೀಸೃಪದಂಥ ಈ ಯಂತ್ರಜೀವಿಗೆ ಬೋಗಿಗಳೇ ಅವಯವಗಳು; ಯಾವುದ್ಯಾವುದೋ ಊರುಕೇರಿಗಳಿಂದ ಬಂದ...

Read More...