Story/Poem

ಸಚ್ಚಿದಾನಂದ ಕೆ.ಎಸ್‌

ಸಚ್ಚಿದಾನಂದ ಕೆ.ಎಸ್‌ ಅವರು ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಯಾದ ಬಿ.ಇ.ಎಂ.ಎಲ್ ನಲ್ಲಿ ಮೂವತ್ತು ವರ್ಷಗಳ ದೀರ್ಘ ಸೇವೆಮಾಡಿ ಡೆಪ್ಯುಟಿಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ರಚಿಸಿದ ಅವರ ಚೊಚ್ಚಲ ಕೃತಿ.

More About Author

Story/Poem

ಐವತ್ತು ವರುಷಗಳ ಬಳಿಕ

ಸಂದವು ಐವತ್ತು ವರುಷಗಳೇ ಅವಳ ಕಂಡಾ ನಿಮಿಷಗಳಿಗೆ ತಂದವು ನೆನಪಿನ ಹರುಷಗಳ ಮಣಿವ ಮುನ್ನ ಮರೆವಿನ ಪೌರುಷಕೆ ಬಾಳಹರಿವಲ್ಲಿ ಜೀವನದಝರಿಯಲ್ಲಿ ಅವಳ ಆ ನೆನಪು ತೇಲಿಹೋಗಿತ್ತು ಬದುಕಿನಾತೊರೆಯಲ್ಲಿ ಬವಣೆಯಹೊರೆಯಲ್ಲಿ ಸುಳುವಿಲ್ಲದಾ ಸುಳಿಯಲ್ಲಿ ಸಿಲುಕಿಹೊಗಿತ್ತು ಮನದ ಬಸಿರಲ್ಲಿ ಹಸಿರಾ...

Read More...

ಪಸರಿಸಿದೆ ಪ್ರೇಮ ಎಲ್ಲೆಡೆ ಪರಿಮಳವಾಗಿ

ಪಸರಿಸಿದೆ ಪ್ರೇಮ ಎಲ್ಲೆಡೆ ಪರಿಮಳವಾಗಿ ತರುಣಿ ಸದ್ಗೃಹಿಣಿಯಾಗಿ ಬದುಕಿನ ಬಹು ಪಾತ್ರಧಾರಿಣಿಯಾಗಿ ಸಂಸಾರ ಸಾಗರದ ತಾರಿಣಿಯಾಗಿ ಎಲ್ಲರ ಉದ್ಧರಿಪ ಗೀರ್ವಾಣಿ ಯಾಗಿ ನಾ ಕಂಡ ಅವಳು ಅಂದೂ ಅತಿ ಅಂದ ವೇ ಬಹು ಕಾಲದ ಬಳಿಕ ಇಂದೂ ಇನ್ನೂ ಚೆಂದವೇ ಸೌಂದರ್ಯದ ಧಾರೆಯ ಮಾಲೆಯ ತ...

Read More...

ಅವಳ ಹೆಸರು

ಅವಳ ಹೆಸರು ತುಂಬಸೊಗಸು ಹೇಳಲಾರದೆನ್ನ ಮನಸು ಅವಳ ಮನಸೋಜೇನಿಗಿಂತಮಧುರ ಹವಳಕಿಂತ ಕೆಂಪು ಅವಳ ಅಧರ ಅವಳ ನಗುವ ಕಂಡು ಬಿರಿಯುತೊಂದುತಾವರೆ ತನ್ನ ಸಾಟಿ ಸಾಗದೆ ನಾಚಿತದು ಕೆಂದಾವರೆ ಜೋಡಿ ಜಡೆಯ ಜಗದಂಬ ನೋಡಿ ನಡೆಯ ಕಣ್ಣತುಂಬ ಕೋಡಿ ಒಡೆಯೆ ಹರುಷವೆಂಬ ಹೊನಲು ಹರಿಯೆ ಮನದ ತುಂಬ ...

Read More...