Story/Poem

ಸಂದೀಪ ನಾಯಕ

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರು. ಅಂಕೋಲೆ, ಕಾರವಾರಗಳಲ್ಲಿ ವಿದ್ಯಾಭ್ಯಾಸ. ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಪ್ರಸ್ತುತ ‘ಮಯೂರ’ ಮಾಸ ಪತ್ರಿಕೆಯ ಮುಖ್ಯ ಉಪ ಸಂಪಾದಕ.

More About Author

Story/Poem

’ಆ ತ್ರಿಲೋಕ ಸುಂದರಿಯ ಬಿಂಗಲಾಟ ನಿನಗೇ ಇರಲಿ...’

2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ದೆಯ ತೃತೀಯ ಬಹುಮಾನ ವಿಜೇತ ಸಂದೀಪ ನಾಯಕ ಅವರ ‘ಚಂದ್ರಶಾಲೆಯಲ್ಲಿ ನಿಂತ ತೇರು’ ಕತೆ ನಿಮ್ಮ ಓದಿಗಾಗಿ.. ಬೆಂಗಳೂರಿನ ಜನಸಂದಣಿಯನ್ನು ಹತ್ತು ಹನ್ನೆರಡು ವರ್ಷಗಳ ಕೆಳಗೆ ಹೊಕ್ಕ ಪರೀಕ್ಷಿತ ಅಲ್ಲಿನ ಗಜಿಬಿಜಿಯನ್ನು ತ...

Read More...