Story/Poem

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author

Story/Poem

ಆಂತರ್ಯದೊಳಗಿನ ನೋವಿನ ಮೂಕ ಭಾವಗೀತೆ

ಹೇ ಕಾವಲುಗಾರ ದಯೆ ತೋರು ನನ್ನ ಮೇಲೆ ಈಗ ನಾನು ದಯೆಯ ಮೋಹದಲಿರುವೇ ಕೊಲುವ ಮುನ್ನ ನೀ ಅರಿಯೋ ಮಾನವತ್ವದ ನೀತಿ ಮಾನವ. ಬದಿಗೆ ಎತ್ತಿ ಇಡು ಅವುಡುಗಚ್ಚುವುದನು ಭಾವಪ್ರಣತೆನ್ನಾದರೂ ಉಂಡಿದ್ದರೆ ಗೊತ್ತಾಗುತ್ತಿತ್ತು ಕ್ರೋಧ ನೋವಿನ ಬೆಲೆ ನಿತ್ಯ ಬೆಂಕಿಯ ಬಲೆ ಅಲೆದಾಡುವವ ನಾನು ನಿನ...

Read More...

ಮನೆತನದ ಮನೆ

ಮನೆತನದ ಮನೆಯೊಂದು ಬಿಕೋ ಎನುತಿಹುದು ತಲ್ಲಣಿಸಿ ಕೂಗುತಿಹುದು ಬಾಡುವ ತುಳಸಿ ಗಿಡವು ಖಾಲಿಯಾದ ಪಡಸಲಿ ನೋಡಿ ಕಂಬಗಳು ಕಂಬನಿ ಮಿಡಿಹುತಿದೆ ಹಸುಗೂಸು ಆಡಿದ ಕಟ್ಟಿಗೆಯದು ಕುದುರೆಯು ಜೇಡಗಟ್ಟಿ ಮೂಲೆ ಸೇರಿದೆ ಮೇಲ ಛಾವಣಿ ಮುರಿದಿರುವುದು ಸೋರುತಿಹುದು ಮನೆ ಇಂದು ಜ್ಞಾನಸ್ಥನಾಗಿ ಕುಳ...

Read More...

ಮೂಢನಂಬಿಕೆ

ಸೂರ ನೆತ್ತರ್ಮೇಲೆ ಹಾರುತ ಅಕಿರಣನಿತನಾಗಿ ಬಂದನಮ್ಮ ಅಪಮಾನ ಹೊತ್ತು ಮುನಿಸಿಕೊಂಡನ ಆಚಾರ ಅನಾಚಾರ ಮನೆಮುಂದೆ ತೂಗುತಿತು ದೃಷ್ಟಿಯ ಗೊಂಬೆಹಾಂಗ ಅಳುಕು ಇರಲಿ ಅನುಕೂಲ ಇರಲಿ ಸರಿಸಿ ನಡೆಯಬೇಕ ಕಾಗೆ ಕೂಗಿಗೆ ನಗುವರಾದರಮ್ಮ ರತ್ನನಪಕ್ಷಿ ಕಂಡು ಕೈ ಮುಗಿವರು ಮರೆಯಾದರಮ್ಮ ಕಣಜ ಮರೆಯಾ...

Read More...