Story/Poem

ಸಂತೋಷ್ ಕುಮಾರ್ ಎನ್

ಲೇಖಕ ಸಂತೋಷ್ ಕುಮಾರ್ ಮೂಲತಃ ನರಸೀಪುರ ತಾಲೂಕಿನ ಕೆಂಪನಪುರದವರು. ಓದು-ಬರಹ ಇವರ ಆಸಕ್ತಿ. ಕೇರಳದ ಪಾಲಕ್ಕಾಡ್ ನಲ್ಲಿ ಬಿಇಎಂಎಲ್ ಲಿ. ಸಂಸ್ಥೆಯ ಉದ್ಯೋಗಿ. 

More About Author

Story/Poem

ಒಡಲ ಕಾವು

ಮೂವತ್ತೇ ದಿನಗಳು ಸಾಕು ತಿಳಿಯದಂತೆ ತಿಂಗಳೊಂದು ಮುಗಿಯಲು ತವಕದಲ್ಲೆ ಬಂದು ತಿದ್ದಿ ತೀಡಿ ನಿಲುವಿಗೂ ನಿಲುಕದೆ ನುಣುಚುವ ದಿನಗಳಿಂದಾದ ತಿಂಗಳೊಂದರ ತಂಗಳ ಕಳೆಯಲು ಮೂವತ್ತೇ ಮೂವತ್ತು ದಿನಗಳು ಸಾಕು... ವಾರದ ನಾಲ್ಕೂ ಸೋಮವಾರದಿಂದ ಪ್ರಾರಂಭವಾಗುವ ವಾರಗಳು ಮಂಗಳ, ಬುಧ, ಗುರು ಶುಕ್ರ...

Read More...