Story/Poem

ಸತ್ಯಮಂಗಲ ಮಹಾದೇವ

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ಕನ್ನಡದ ಹಿರಿಮೆಯನ್ನು ಪಸರಿಸಿದ್ದಾರೆ.

More About Author

Story/Poem

ಬುದ್ಧ ಮತ್ತು ನಾನು 

ನೀನು ಜಗದ ಬೆಳಕು ಬೆಳಕು ಎಲ್ಲರೊಳಗೂ ಇದೆ ಎಲ್ಲರೂ ಬೆಳಕು ನೀನು ಸಂಸಾರ ತೊರೆದ ಸಂನ್ಯಾಸಿ ಸಾರವಿಲ್ಲದ ಯಾವುದರಲ್ಲೂ ನ್ಯಾಸವಿಲ್ಲ ಎಲ್ಲವೂ ಬಂಧನ ಎಲ್ಲವೂ ಸ್ವಾತಂತ್ರ್ಯ ನೀನು ಜಗದ ಶಾಂತಿ ಶಾಂತಿ ನೆಲದ ತಾಯ್ತನ ಎಲ್ಲರೂ ನೆಲದ ಸಂಪರ್ಕದಲ್ಲಿದ್ದರೆ ಸಾಕು ನೀನು ಭಗವಂತ ದೈವ...

Read More...

ತರಗೆಲೆ

ಸುತ್ತಲೆ ತರಗೆಲೆ ಸುತ್ತು ಕಾಲದ ಸೊಗಸಲಿ ಮೈತೆತ್ತು ಆವರಿಸಿದ ನಿನ್ನಾವರ್ತದ ಧೂಳಿಯ ರಿಂಗಣದಲಿ ಸತ್ಯದ ಸೊಲ್ಲನು ಮೇಲೆತ್ತು ಗಾಳಿಯ ಮೇಳದ ನೀಲ ತರಂಗದಿ ಮಿಥ್ಯಾರೋಪದ ಸುಂಟರು ಸುಂಟಿದೆ ಅಡಿಗೊರಗಿಸಿದ ಸಿರಿ ಮುಡಿ ಮೇಲಿನ ಗರಿ ಪುಡಿಯಾಗುವ ಘಳಿಗೆಲಿ ಕೊಸರೆತ್ತು ಗುಡಿ ಗುಂಡಾರದ ಗ...

Read More...

ಗರುಡಗಂಭ

ಗರುಡಗಂಭ ದೇವಸ್ಥಾನಗಳ ಮುಂದೆ ಏಕೆ ಇರುತ್ತದೆ ಎನ್ನುವುದು ಪುರಾಣ ಇತಿಹಾಸಗಳಲ್ಲಿ ದಾಖಲಾಗಿದೆ ಹಸಿವು ಈ ಬಡವರಿಗೆ ಮಾತ್ರ ಇರುತ್ತೆ ಎನ್ನುವುದು ಎಲ್ಲಿ ದಾಖಲಾಗಿದೆ ? ಹುಡುಕುತ್ತಿರುವೆ ಕನಸುಗಳು ಕರ್ಪೂರದ ತರ ಉರಿಯುವಾಗ ಚಪ್ಪಲಿಗಳು ಬಾಗಿಲ ಹೊರಗೆ ನಿರಾಯಾಸವಾಗಿ ಮಲಗಿರುವಾಗ ಬಾಯಾ...

Read More...

ಶ್ರೀ ಗುರುವಿಗೆ

ಕರ್ಪೂರವು ಕರಗುತ್ತಿರುವಾಗಲೆಲ್ಲಾ ಮನಸ್ಸು, ಬುದ್ಧಿ, ಹೃದಯವನ್ನು ಆವರಿಸುತ್ತದೆ ತಾನೇ ಕರಗಿ ಲೋಕವ ಬೆಳಗುವ ಗುಣ ಅಲ್ಲಿ ತಾವು ವಿರಾಜಮಾನರಾಗುತ್ತೀರಿ ಉರಿಉಂಡ ಕರ್ಪೂರದ ಧ್ಯಾನದಂತೆ ಎನ್ನ ಕಂಗಳ ಕಾಂತಿಯ ಬೆಳಗಿದೆ ನಿಮಗೆ ಶಿರಬಾಗಿ ವಂದಿಸುತ್ತೇನೆ ಧೈರ್ಯದಿಂದ ಸಾಧಿಸುವುದನ್ನು ಯುಕ...

Read More...

ಸವಿಗನಸು

ಏಕಾಂತದಲ್ಲಿ ಮನಸ್ಸು ನಿನ್ನ ನೆನೆದಾಗ ನಲ್ಲೆ ಮನಸೆಲ್ಲ ಜೇನಾ ಗೂಡಾಗಿದೆ ನಿನ್ನ ನೆನಪಿನ ಸವಿಜೇನನು ಸವಿದಾ ಈ ಮನಸ್ಸು ಕನಸುಗಳ ಕಾರಂಜಿಯ ಹೊರ ಚಿಮ್ಮಿದೆ ನವಿರಾದ ನಿನ್ನ ಆ ನುಡಿಯ ಕೇಳಲು ಮನವೆಲ್ಲಾ ನಿನಗೆ ಕಾತರಿಸಿದೆ. ಬೆಳದಿಂಗಳ ಹೊಂಬೆಳಕಲಿ ನಿನ್ನ ಆರೂಪ ನನಗೆ ಮತ್ತೆ ಕನಸಾಗ...

Read More...