Story/Poem

ಶಂಕರ್ ಸಿಹಿಮೊಗ್ಗೆ

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ತಂದೆ ಗೋವಿಂದರಾಜು, ತಾಯಿ ನಾಗಮ್ಮನವರು. ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. 

More About Author

Story/Poem

ಪ್ರಮಾದ

ಹತ್ತಿ ಇಳಿದು ದಿಗ್ದಿಗಂತವನ್ನು ಏರಿ ಮುಂದೆ ಮುಂದೆ ಓಡುತ್ತಿದ್ದೆ ಎರಡು ಕಾಲುಗಳನು ಹಿಂದೆ ಎಳೆದು ಮಂಡಿಗೆರಡು ಬಿಗಿದು ಹಗ್ಗದಿಂದ ಬಂಧಿಸಿದರು, ನಿಂತ ಜಾಗದಿಂದ ಹುಲ್ಲು ಮೇದು ಗುಟುಕು ನೀರು ಕುಡಿದು ಹಸಿವ ತಾಳಿಕೊಂಡೆ; ಅವರು ಇವರು ಇದನು ಸಹಿಸಲಿಲ್ಲ! ರೆಕ್ಕೆ ಬಡಿದು ಜಿಗಿದು...

Read More...

ಮೂರು ಕವಿತೆಗಳು

 "ಕೊಳ ಮತ್ತು ಕಲ್ಲು" ಕೊಳಕ್ಕೆ ಬಿದ್ದ ಕಲ್ಲು ವೃತ್ತವಾಗುತ್ತಲೆ,  ತೀರಕ್ಕೆ ತಲುಪುತ್ತದೆ. ಈಗ ಕಲ್ಲು,  ಬಿದ್ದ ಕೊಳದಲ್ಲಿದೆಯೋ! ಇಲ್ಲ ದಡದಲ್ಲಿ! * ತನ್ನ ಸರದಿಗಾಗಿ ಕಾಯುತ್ತಿರುವ, ದಡದ ಮತ್ತೊಂದು ಕಲ್ಲಿಗೆ ಮೂಲೆಗಳಿಂದಲೇ ತುಂಬಿರುವ ಚೌಕವ...

Read More...