Story/Poem

ಶರೀಫ ಗಂಗಪ್ಪ ಚಿಗಳ್ಳಿ

ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ 500 ಹೆಚ್ಚು ಲೇಖನೆ, 100 ಕೂ ಹೆಚ್ಚು ಕವನ, ಕಥೆ, ಇತ್ಯಾದಿ ಬರಹ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ತೃತೀಯ ಬಹುಮಾನ, ಕರುನಾಡ ಹಣತೆ ಸಾಹಿತ್ಯ ಸೇವಾ ರತ್ನ ರಾಜ್ಯ ಪ್ರಶಸ್ತಿ,ಅನೇಕ ಜಿಲ್ಲಾ, ತಾಲೂಕು ಮಟ್ಟದ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ ಲಭಿಸಿವೆ. ಸಾಹಿತ್ಯ ಕೃಷಿ:- ವಿಚಾರ ದೀಪ್ತಿ ಪುಸ್ತಕ ( 2021)

More About Author

Story/Poem

ಅಮೃತ ಕನ್ನಡ

ದ್ವಿಸಾವಿರ ಚರಿತ್ರೆಯ ಅಮೃತ ನರನಾಡಿ ಕನ್ನಡ ಗೋದಾವರಿಯಿಂದ ಕಾವೇರಿ ಕರಿ ಚಿನ್ನ ಭೂಮಿ ಕನ್ನಡ ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ಮೈಸೂರು ರಾಜ, ವಿರಾಜರು ಆಳಿ ಬೆಳಸಿದ ದೀರ ಕನ್ನಡ ಬನವಾಸಿ, ಹಳೇಬೀಡು, ಪಟ್ಟದಕಲ್ಲು, ಹಂಪಿ ಲಕ್ಕುಂಡಿ, ಮಹಿಷ ಮಂಡಲ ಶಿಲ್ಪಕಲೆಯ ಹೆತ್ತುರು ಕ...

Read More...

ನಾನು ಎಂಬುದು ನಾನಲ್ಲ

ನಾನು ಎಂಬುದು ನಾನಲ್ಲ ಆಆಆ.......... ನಾನು ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ ನಾನು ಎಂಬುದು ನಾನಲ್ಲ.. ಈ ಮಾನುಷ ಜನ್ಮವು ನಾನಲ್ಲ ನಾರಾಯಣ ಪರಬ್ರಹ್ಮ ಸದಾಶಿವ ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್ಲ. ||ನಾನು ಎಂಬುದು ನಾನಲ್ಲ.. ಈ ಮಾನುಷ ಜನ್ಮವು ನಾ...

Read More...

ದೃಷ್ಟಿ ದಾನ

ಕಣ್ಣು ಜೀವನದ ಬಹು ಮುಖ್ಯ ಅಂಗವಾಗಿದೆ ಜೀವ ಹೋದ ಮೇಲೆ ಕಣ್ಣು ಮುಚ್ಚುತ್ತದೆ ನೇತ್ರ ದಾನ ಮಾಡಿದರೆ ಕಣ್ಣು ಮತ್ತೆ ತೆರೆಯುತ್ತದೆ ಈ ದಾನ ಅಂಧರ ಬಾಳಲ್ಲಿ ಬೆಳಕು ಚಲ್ಲುತ್ತದೆ ಬೆಂಕಿಯಲ್ಲಿ ಸುಟ್ಟು ಮಣ್ಣಲ್ಲಿ ಹೂತು ನಾಶವಾಗದಿರಲಿ ಜೀವವಿದ್ದು ಬದುಕು ಕತ್ತಲಾದವರಿಗೆ ದೃಷ್ಟಿ ನೀಡಲಿ ಆಸ...

Read More...