Story/Poem

ಶಶಿರೇಖಾ ನಾಗೇಶ(ಮಾನಸ ಗಂಗೆ)

ಲೇಖಕಿ ಶಶಿರೇಖಾ ನಾಗೇಶ ಅವರು ಮೂಲತಃ ಬೆಂಗಳೂರಿನವರು. ಕಾವ್ಯ ನಾಮ ಮಾನಸಗಂಗೆ. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರುವ ಅವರು ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ, ತುಮಕೂರು ಜಿಲ್ಲೆಯ ತಿಪಟೂರಿನವರು. 

More About Author

Story/Poem

ಹಸಿವು

ಹಸಿವನ್ನ ನೀಗಿಸುವ ಒಂದು ಕವಿತೆ ಬರೆದು ಕೊಡಿ, ಎರಡ್ಹೊತ್ತು ತಿಂದು ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ ಸಸ್ಯದ್ದೊ ,ಮಾಂಸದ್ದೊ ಬೆಂದದ್ದೊ ,ಹಸಿ ಹಸಿಯೋ ಯಾವುದೋ ಒಂದು ನಾಲ್ಕು ಸಾಲು ಗೀಚಿ ಬಿಡಿ ನನಗೀಗ ತುಂಬಾ ಹಸಿವಿದೆ ನೀವು ಬರೆದು ಕೊಟ್ಟ ಕವಿತೆಗಳ ಕೊನೆಯಲ್ಲಿ ನಿಮ್ಮ...

Read More...