Story/Poem

ಶ್ರೀರಾಮ ಇಟ್ಟಣ್ಣವರ

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

More About Author

Story/Poem

ಕಣವಿ

ಮೃದು ಮಧುರ ಭಾವ ಸಂಚಯಗೊಂಡು ನಿಂತಂತೆ ಅಂಚೆದುಪ್ಪಳ ಮನದ ಭಾವಜೀವಿ ಕಸ್ತೂರಿ ಕನ್ನಡಕೆ ಚೆಂಬೆಳಕ ಮುಡಿಸಿದಿರಿ ಒಳಗೆ ಸುಳಿಯುವ ಭಾವದೆಳೆಯ ನೀವಿ ಮಾತನಾಡಿದರಷ್ಟೆ, ಕಾವ್ಯ ಬರೆದರೂ ಅಷ್ಟೇ ಸಾವಧಾನದಿ ಸುರಿವ ತುಂಬುವೃಷ್ಟಿ ಹಾಗಲ್ಲ ಹೀಗಲ್ಲ ಹೀಗೂ ಇರಬಹುದೇನೋ ತೂಗಿತೂಗಿಯೆ ಬರುವ ಶಬ್ದಸ...

Read More...