Story/Poem

ಸಿಂಧು ಚಂದ್ರ ಹೆಗಡೆ

ಕವಯಿತ್ರಿ, ಕತೆಗಾರ್ತಿ ಸಿಂಧು ಚಂದ್ರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ತಂದೆ ಜಯರಾಮ ಹೆಗಡೆ, ತಾಯಿ ರೇವತಿ. ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ. ಬದುಕಿನ ಅನುಭವದಿಂದಲೇ ಸತ್ವಯುತ ಬರವಣಿಗೆಗೆ ಬುನಾದಿ ದಕ್ಕುತ್ತದೆ ಎಂದು ನಂಬಿರುವ ಅವರು 2010ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ‘ನಗುತ್ತೇನೆ ಮರೆಯಲ್ಲ’ ಪ್ರಕಟಿಸಿದರು.

More About Author

Story/Poem

ಬಣ್ಣ ಬಿಟ್ಟಾಗ

ಗಾಢ ಬಣ್ಣದ ಬಟ್ಟೆಗಳನ್ನು ತಿಳಿ ಬಣ್ಣದ ಬಟ್ಟೆಗಳೊಂದಿಗೆ ನೆನೆಸಬಾರದು ಎಲ್ಲರಿಗೂ ಗೊತ್ತಿರುವ ಸತ್ಯ ಕೆಲವೊಮ್ಮೆ ನಿದ್ರೆಗಣ್ಣಿನಲ್ಲಿ ತಪ್ಪಾಗಿ ಬಿಡುತ್ತದೆ.. ಆ ಬಣ್ಣ ಇದರ ಮೇಲೇರಿ ಈ ಬಣ್ಣ ಅದರ ಒಳಸೇರಿ ಕಡೆಗೆ ಯಾವ ಬಣ್ಣವೂ ಆ ಬಣ್ಣವಾಗಿ ಉಳಿಯುವುದೇ ಇಲ್ಲ ತಿಕ್ಕಿದರೂ ಉಜ್ಜಿದರ...

Read More...

ಗುರುತು

ಮಳೆಯ ಹಾದಿಯ ತುಂಬಾ ಮಣ್ಣ ಹೆಜ್ಜೆಯ ಗುರುತು  ಹರಿವ ತೊರೆಗಳ ನಡುವೆ ನೆನಪು ತೂರಿ ಬಂತು ಬಿದ್ದ ಎಲೆಗಳೆಲ್ಲಾ ಮುಗುಳುನಗೆಯ ಬೀರಿ ಸದ್ದು ಮಾಡದೇ ನೀ ಮುಂದೆ ಸಾಗೆಂತು  ಕ...

Read More...