Story/Poem

ಸುರೇಶ ಎಲ್. ರಾಜಮಾನೆ

ಸುರೇಶ ಎಲ್. ರಾಜಮಾನೆ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನವರು. ಸದ್ಯ ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಸುರೇಶ್ ಅವರು 'ಸುಡುವ ಬೆಂಕಿಯ ನಗು' ಮತ್ತು 'ಮೌನ ಯುದ್ಧ' ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. 

More About Author

Story/Poem

ಅಲೆಗಳ ಜೊತೆಗೊಂದು ಅಲೆದಾಟ

ನಿಷ್ಟಾವಂತ ಬೆಳಕಿನಲಿ ಶ್ರೇಷ್ಟ ದೃಷ್ಟಾಂತಗಳ ಕನಸು ಕಾಣುತ್ತಾ ಕಾರ್ಮೋಡಗಳ ನಡುವೆ ನೂರಾರು ಬಾರಿ ಕಣ್ತೆರೆದರು ಏನೂ ಕಾಣಲೇ ಇಲ್ಲ ಬಾಯ್ದೆರೆದು ನಿಂತಿದ್ದು ಮಾತ್ರ ಸೋಲಿನ ಸಂಕೇತವೇ ಆಗಿತ್ತು   ಖಾಲಿ ಕೈಲಿ ಹೊರಟಿದ್ದು ತಿಳಿಯದೇ ಬೊಗಸೆಗಳ ತುಂಬಿಕೊಂಡು ಅಪ್ಪಿಕೊಂಡು ಉ...

Read More...