Story/Poem

ತೇರಳಿ ಎನ್. ಶೇಖರ್

ಕವಿ, ಬರಹಗಾರ ತೇರಳಿ ಎನ್. ಶೇಖರ್ ಅವರು ಮೂಲತಃ ದಕ್ಷಿಣ ಕನ್ನಡ ಗುರುವಾಯೂರುನವರು. ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲಯಾಳಕ್ಕೆ ಕೃತಿಗಳ ಅನುವಾದಕರು. ಅವರು, ಮಲಯಾಳದ ಆಧುನಿಕ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ. ಜೆ. ಶಂಕರಪಿಳ್ಳೆ ಯವರ ಆಯ್ದ ‘ಕೆ. ಜಿ ಶಂಕರ ಪಿಳ್ಳೆಯವರ ಕವಿತೆಗಳು’ ಸಂಕಲನವನ್ನು ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ್ದಾರೆ.

More About Author

Story/Poem

ಹಸಿವು ಮತ್ತು ಕವಿತೆ

ಹಸಿವುಗಳು ಇರುವವರು ಮಾತ್ರ ದುಃಖ ದುಮ್ಮಾನಗಳನ್ನರಿಯಬಲ್ಲರು ಬದುಕು ತೇಯ್ದು ನಿದ್ದೆಗೆಟ್ಟು ಕವಿತೆಗಳನ್ನು ಬರೆಯಬಲ್ಲರು ಇಂಥ ಹಸಿವುಗಳಿಂದ ನರಳುತ್ತಿದ್ದ ಬುದ್ಧನು ಕೂಡ ಆ ಸರಿರಾತ್ರಿ ನಿದ್ದೆ ಬಿಟ್ಟು ಎದ್ದು ಹೋದ ಭಿಕ್ಷೆ ಯಾಚಿಸಿ ತಿಂದುಂಡು ತಿರುಗಲಲ್ಲ; ಇಡೀ ಬದುಕನ್ನು ಕವಿತೆಯನ್...

Read More...