Story/Poem

ವಿದ್ಯಾಶ್ರೀ ಅಡೂರ್

ಲೇಖಕಿ ವಿದ್ಯಾಶ್ರೀ ಅಡೂರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯವರು. ಬಿ.ಎ ಪದವೀಧರರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

More About Author

Story/Poem

ಆತ್ಮ ಸಾರಥಿ 

ನಾನು ಹಡೆದ ಮಗುವ ತೆರದೆ ಕವಿತೆ ತೊದಲನು ನುಡಿದಿದೆ ನೋವ ಬಿಕ್ಕುಗಳಲ್ಲಿ ಎಂದೂ ನನ್ನ ಕೈಯನು ಹಿಡಿದಿದೆ ಮನದ ಮೂಲೆಯ ಆಸೆ ಮಲ್ಲಿಗೆ ಕವಿತೆ ಸಾಲಲಿ ಘಮ್ಮಿಸಿ ನಲಿವ ನಾಳೆಯ ಎಲ್ಲ ಕನಸನು ಹೆಕ್ಕಿ ಪದದಲಿ ಜೋಡಿಸಿ ಪೊರೆವ ಬಯಲದು ಕವಿತೆ ಎಂದೂ ಭಾವಬೀಜವ ಬಿತ್ತಿದೆ... ಭರವಸೆಯ ಟಿಸಿ...

Read More...