Story/Poem

ವಿದ್ಯಾಕುಮಾರ ಮ ಬಡಿಗೇರ

ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕವಿ ವಿದ್ಯಾಕುಮಾರ .ಮ.ಬಡಿಗೇರ.ವೃತ್ತಿಯಲ್ಲಿ  ಸ. ಕಿ.ಪ್ರಾ.ಶಾಲೆ ಹೆಬ್ಬಾಳದ ಪ್ರಾಧ್ಯಾಪಕರು.ತಬಲಾ ವಾದನ,ಪದಬಂಧ ರಚನೆ,ಕವನ ರಚನೆ, ನಾಟಕ ರಚನೆ ಇವರ ಹವ್ಯಾಸ.

More About Author

Story/Poem

ಸನ್ಮಂಗಳದ ದೀಪ ಹಚ್ಚೋಣ

ಸನ್ಮನಗಳ ಸನ್ಮತಿಗಳ ಸತ್ಸಂಗದ ಸನ್ಮಾರ್ಗದ ಸದ್ಭಕ್ತಿಯ ಸನ್ಮಂಗಳದ ದೀಪ ಹಚ್ಚೋಣ || ಅವೈಜ್ಞಾನಿಕ ಅಪನಂಬಿಕೆ ಅಜ್ಞಾನ ಅನೈಸರ್ಗಿಕ ಅನಕ್ಷರತೆ ಅಪಹರಣತೆಯ ಅಳಿಸುವ ಹಣತೆ ಹಚ್ಚೋಣ || ಸಹೋದರ ಭಾವನೆ ಬಿತ್ತಿ ಜಗದೋಳ್ ರಾಷ್ಟ್ರವ ಎತ್ತಿ ರವಿ ಶಶಿಯಂತೆ ಬೆಳಗುವ ಬೆಳಕು ಹಚ್ಚೋಣ || ದ...

Read More...

ರಂಗೋಲಿ

ಮನೆಯಂಗಳದ ರಂಗವಲ್ಲಿ ಸುಖ ಶಾಂತಿ ತೋರುವಲ್ಲಿ ನಕಾರಾತ್ಮಕತೆ ಇಲ್ಲ ಇಲ್ಲಿ ಸಕಾರಾತ್ಮಕತೆ ಎಲ್ಲವೂ ಇಲ್ಲಿ || ಬಣ್ಣ ಬಣ್ಣದ ಕಲ್ಲಿನ ಪುಡಿಯು ಹೂವು ಕೆಮ್ಮಣ್ಣು ಉಪ್ಪು ಜೋಡಿಯು ಪೂಜಾ ಸ್ಥಳದ ಅಲಂಕಾರದ ಮಡಿಯು ಚಿತ್ತಾರದ ರಂಗವಲ್ಲಿಯ ಮೋಡಿಯು || ನೀಲಾಕಾಶದ ನಕ್ಷತ್ರದಂತೆ ಧ್ಯಾನಕ್...

Read More...

ಬಸವನ ಬಂಧು

ಲೇಖಕ ವಿದ್ಯಾಕುಮಾರ.ಮ.ಬಡಿಗೇರ ಅವರು ಬರೆದ 'ಬಸವನ ಬಂಧು' ಕವಿತೆಯ ಸಾಲುಗಳು ಹೀಗಿವೆ... ತೊದಲಬಾಗಿ ಊರಿನಲ್ಲಿದ್ದನೊಬ್ಬ ರೈತ ಮೂಡಲಗಿ ಸಂತೆಗೋದ ತರಲು ಜೋಡಿ ಎತ್ತ ಲಕ್ಷ ಲಕ್ಷ ಎನಿಸಿ ತಂದ ಭಾರಿ ಜೋಡಿ ಎತ್ತ ಹೂಡಿ ಹೊಡೆದ ರೆಂಟೆಯನ್ನು ಹೊಲದಿ ಸುತ್ತಮುತ್ತ ಮಳೆಗಾಗಿ ಹಾ ...

Read More...