ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕವಿ ವಿದ್ಯಾಕುಮಾರ .ಮ.ಬಡಿಗೇರ.ವೃತ್ತಿಯಲ್ಲಿ ಸ. ಕಿ.ಪ್ರಾ.ಶಾಲೆ ಹೆಬ್ಬಾಳದ ಪ್ರಾಧ್ಯಾಪಕರು.ತಬಲಾ ವಾದನ,ಪದಬಂಧ ರಚನೆ,ಕವನ ರಚನೆ, ನಾಟಕ ರಚನೆ ಇವರ ಹವ್ಯಾಸ.
ಮನೆಯಂಗಳದ ರಂಗವಲ್ಲಿ
ಸುಖ ಶಾಂತಿ ತೋರುವಲ್ಲಿ
ನಕಾರಾತ್ಮಕತೆ ಇಲ್ಲ ಇಲ್ಲಿ
ಸಕಾರಾತ್ಮಕತೆ ಎಲ್ಲವೂ ಇಲ್ಲಿ ||
ಬಣ್ಣ ಬಣ್ಣದ ಕಲ್ಲಿನ ಪುಡಿಯು
ಹೂವು ಕೆಮ್ಮಣ್ಣು ಉಪ್ಪು ಜೋಡಿಯು
ಪೂಜಾ ಸ್ಥಳದ ಅಲಂಕಾರದ ಮಡಿಯು
ಚಿತ್ತಾರದ ರಂಗವಲ್ಲಿಯ ಮೋಡಿಯು ||
ನೀಲಾಕಾಶದ ನಕ್ಷತ್ರದಂತೆ
ಧ್ಯಾನಕ್...
ಲೇಖಕ ವಿದ್ಯಾಕುಮಾರ.ಮ.ಬಡಿಗೇರ ಅವರು ಬರೆದ 'ಬಸವನ ಬಂಧು' ಕವಿತೆಯ ಸಾಲುಗಳು ಹೀಗಿವೆ...
ತೊದಲಬಾಗಿ ಊರಿನಲ್ಲಿದ್ದನೊಬ್ಬ ರೈತ
ಮೂಡಲಗಿ ಸಂತೆಗೋದ ತರಲು ಜೋಡಿ ಎತ್ತ
ಲಕ್ಷ ಲಕ್ಷ ಎನಿಸಿ ತಂದ ಭಾರಿ ಜೋಡಿ ಎತ್ತ
ಹೂಡಿ ಹೊಡೆದ ರೆಂಟೆಯನ್ನು ಹೊಲದಿ ಸುತ್ತಮುತ್ತ
ಮಳೆಗಾಗಿ ಹಾ ...