Story/Poem

ಯಗಟಿ ಸತೀಶ್

ಯಗಟಿ ಸತೀಶ್‌ ರವರು  ಕರ್ನಾಟಕದ ಯಗಟ್ಟಿಯವರು. ಶರಣ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಂಡವರು. ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಲ್ಲದೇ ಶರಣ ಸಾಹಿತ್ಯ ಪರಿಷತ್ತಿನ ಸಂಘಟನೆ ಮತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ವಚನಗಳ ರಚನೆಯನ್ನು  ಮಾಡಿದ್ದಾರೆ. 

More About Author

Story/Poem

ಯಾರು ದೇವರು

ಛಿದ್ರರಾದರು ಜೇರುಸಲೇಂನ ಬಾಂಬ್ ದಾಳಿಗೆ, ಹತರಾದರು ಮೆಕ್ಕಾದ ಕಾಲ್ತುಳಿತಕ್ಕೆ; ಬಲಿಯಾದರು ಅಮರನಾಥದ ಹಿಮ ಮಳೆಗೆ. ನಶಿಸಿದರು ; ಕಾಣದ ದೇವರುಗಳ ಆಶಿಸಿ ಬಯಸಿ ಹೋದವರು. ಕೇಳದೇ ಎಲ್ಲಾ ಕೊಡುವ ಪಕೃತಿ ; ನನ್ನ ದೇವರು... ನಾನೊಂದು ಗಿಡ ನೆಟ್ಟೆ, ಅದು ನನ್ನ ದೇವರು! ಅದಕ್ಕೊಂದು ಮುಳ್ಳ...

Read More...