ಮುತ್ತುರಾಜು
ಸಾಮಾಜಿಕ ರಾಜಕೀಯ ಕಾರ್ಯಕರ್ತ ಹಾಗೂ ಹವ್ಯಾಸಿ ಪತ್ರಕರ್ತ ಮುತ್ತುರಾಜು ಅವರು ಆರೇಳು ವರ್ಷಗಳಿಂದ ಸಮಾನ ಶಿಕ್ಷಣದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ಎರಡು ವರ್ಷಗಳಿಂದ ಸುಭದ್ರ ಉದ್ಯೋಗಕ್ಕಾಗಿನ ಆಂದೋಲನದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ನಾನು ಗೌರಿ ವೆಬ್ನಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.