Book Watchers

ಶಿವಕುಮಾರ ಕಂಪ್ಲಿ

ಸಂಶೋಧನೆ, ಸಾಹಿತ್ಯದಲ್ಲಿ ಆಸ್ಥೆಯಳ್ಳ ಶಿವಕುಮಾರ ಕಂಪ್ಲಿ ಅವರು ಮೂಲತಃ ದಾವಣಗೆರೆಯವರು. ಸಾಹಿತ್ಯ ಹಲವಾರು ಕಾರ್ಯಗಳಲ್ಲಿ ಸಕ್ರಿಯವಾಗಿ ತಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ದಾವಣಗೆರೆಯ ಸಕಾ೯ರಿ ಪ್ರಥಮ ದೆಜೆ೯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ. ‘ಅಗ್ನಿ ಕಿರೀಟ’ ಅವರ ಪ್ರಕಟಿತ ಕವನ ಸಂಕಲನ. ಅವರ ಹಲವಾರು ಬರೆಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Articles

ಮನೆ ಮತ್ತು ಮನಗಳ ಹೆಣ್ಣ ಚಾರಿತ್ರಿಕ ಕಥನ ‘ನಾನು ಕಸ್ತೂರ್‌’

ವ್ಯಕ್ತಿ ಕಥನಗಳನ್ನ ರೂಪಿಸುವ ಬರವಣಿಗೆಗಳ ಕ್ರಮಕ್ಕೂ ಮಹಾವ್ಯಕ್ತಿಗಳ ಜೀವನ ಕಥನಗಳನ್ನ ನಿರೂಪಿಸುವ ಕ್ರಮಕ್ಕೂ ವ್ಯತ್ಯಾಸಗಳಿವೆ.ಅತೀತ ಗುಣಗಳಿಂದ ಆದರ್ಶಗಳ ಆವರಣಗಳಿಂದ ತುಂಬಿಕೊಳ್ಳುವ ಮಹಾವ್ಯಕ್ತಿಗಳ ಜೀವನ ಕಥನಗಳು ಸಾಮಾನ್ಯನ ಸಮಾಜದೆದುರು ಪವಾಡ ಪುರುಷರ ಕಥೆಗಳಂತೆ ,ಕೈಗೆಟುಕದ ಕಲ್ಪನೆಗಳಂತೆ ಕಾಣುವುದೇ ಹೆಚ್ಚು.

Read More...