ಶಿವಕುಮಾರ ಕಂಪ್ಲಿ
ಸಂಶೋಧನೆ, ಸಾಹಿತ್ಯದಲ್ಲಿ ಆಸ್ಥೆಯಳ್ಳ ಶಿವಕುಮಾರ ಕಂಪ್ಲಿ ಅವರು ಮೂಲತಃ ದಾವಣಗೆರೆಯವರು. ಸಾಹಿತ್ಯ ಹಲವಾರು ಕಾರ್ಯಗಳಲ್ಲಿ ಸಕ್ರಿಯವಾಗಿ ತಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ದಾವಣಗೆರೆಯ ಸಕಾ೯ರಿ ಪ್ರಥಮ ದೆಜೆ೯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ. ‘ಅಗ್ನಿ ಕಿರೀಟ’ ಅವರ ಪ್ರಕಟಿತ ಕವನ ಸಂಕಲನ. ಅವರ ಹಲವಾರು ಬರೆಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.