Book Watchers

ಸುಪ್ರೀತ್ ಬಿ. ಆರ್

ಸುಪ್ರೀತ್ ಹುಟ್ಟಿದ್ದು ಮೈಸೂರಿನ ಕೃಷ್ಣರಾಜನಗರ ತಾಲೂಕಿನಲ್ಲಿ. ಬೆಳೆದದ್ದು, ಈಗಿನ ವಾಸ, ಕೆಲಸ ಬೆಂಗಳೂರಲ್ಲಿ. ಸದ್ಯದ ದುಡಿಮೆಗೆ IT ಕೆಲಸ, ಹವ್ಯಾಸಕ್ಕೆ ಕನ್ನಡ ಬರಹ. ಸದ್ಯಕ್ಕೆ ವಸಿಷ್ಠ ಬರಹ ಎಂಬ ಚಿಕ್ಕ ಬ್ಲಾಗ್ ಒಂದನ್ನು ಇತ್ತೀಚಿಗೆ ಆರಂಭಿಸಿದ್ದಾರೆ. ಈ ಹವ್ಯಾಸವು ಪ್ರವೃತ್ತಿ ಅಥವಾ ಪೂರ್ಣ ವೃತ್ತಿ ಆಗಲೆಂಬ ಬಯಕೆಯೊಂದಿಗೆ ಪ್ರಾರಂಭಿಸಿದ್ದಾರೆ. ಕನ್ನಡ ಸಾಹಿತ್ಯ, ಸಿನಿಮಾ ಹಾಗೂ ರಾಜಕೀಯದಲ್ಲಿ ಮಹದಾಸಕ್ತಿಯೊಂದಿರುವ ಸುಪ್ರೀತ್ ಓದು ಬರಹವನ್ನೂ ನೆಚ್ಚಿನ ಹವ್ಯಾಸವನ್ನಾಗಿಸಿಕೊಂಡಿದ್ದಾರೆ.

Articles

ಮದಕರಿ ನಾಯಕನ ಅಸ್ತಮಾನದ 'ದುರ್ಗಾಸ್ತಮಾನ'

ದಿನೆಂಟನೆ ಶತಮಾನದ ವೀರನ ವೃತ್ತಾಂತವನ್ನು ಇಪ್ಪತ್ತನೆ ಶತಮಾನದಲ್ಲಿ ಒಬ್ಬ ಲೇಖಕ ಕೃತಿಯಾಗಿ ರಚಿಸಿ ಆ ಕೃತಿಯು ಇಪ್ಪತ್ತೊಂದನೆ ಶತಮಾನದಲ್ಲಲೂ ಕೂಡಾ ಮರುಮುದ್ರಣಗೊಂಡು ಓದುಗರ ಮೈನವಿರೇಳಿಸುತ್ತದೆಯೆಂದರೇ ಅದು ಭಾರತೀಯ ಸಾಹಿತ್ಯದ ಒಂದು ಅದ್ವಿತೀಯ ಮೇರು ಕೃತಿಯೇ ಆಗಿರಬೇಕು.

Read More...