Book Watchers

ವಾಸುದೇವ್ ಸ್ವಾಮಿ

ವಾಸುದೇವ್ ಸ್ವಾಮಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನವರು. ವಿಜ್ಞಾನ ಶಿಕ್ಷಕರಾಗಿ ಇಂಗಳಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಓದು, ಚಿತ್ರಕಲೆ ಫೋಟೊಗ್ರಫಿ, ಸಂಗೀತ, ನೃತ್ಯಕಲೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Articles

ಭಾವುಕನ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ 

ಇಲ್ಲಿನ ಬಹುಪಾಲು ಪದ್ಯಗಳು ಆರ್ದ್ರ ಹೃದಯದ ಆಪ್ತಸಂವಾದಗಳು. ಪ್ರೇಮದ ಮಧುರಭಾವ ಬಂಧವನು ಸುಮಧುರ ಪದಗಳಲಿ ಸೆರೆಹಿಡಿದ ಪರಿಯನ್ನು "ಆತ್ಮಸಖ" ದಲ್ಲಿ ಕಾಣಬಹುದು. "ಲೋಕಾಂತ ಮೀರಿದ ನೋವು" ಕಾವ್ಯದ ಮಾಧುರ್ಯ ಭಾವ ಭಜಿಸಿಯೂ, ಲೋಕದ ಹಂಗು ತೊರೆದೂ, ಲೋಕಾಂತ ಮೀರದ ಸಖಿಯ ಭಾವವನ್ನು ಬಿಂಬಿಸಿದ್ದಾರೆ.

Read More...