ಬೆಂಪೂರೇಶ್ವರಸ್ಥಾನದ ದೇವಾಲಯಗಳು-ಶಾಸನಗಳು

Author : ಪಿ.ವಿ.ಕೃಷ್ಣಮೂರ್ತಿ

Pages 82

₹ 250.00




Year of Publication: 2022
Published by: sri dhaamodara prakaashana
Address: Bannerughatta, Anekal Taluk, Bengaluru Dist.
Phone: 9019892883

Synopsys

ಇಂದು ಬೆಂಗಳೂರು ನಗರದ ಆಸ್ತಿಯಾಗಿರುವ ಇಂದು ಬೆಂಗಳೂರು ನಗರದ ಆಸ್ತಿಯಾಗಿರುವ ಬೆಂಪೂರೇಶ್ವರಸ್ಥಾನ ಎಂಬ ಬೇಗೂರು ಅತಿ ಪ್ರಾಚೀನ ಇತಿಹಾಸ ಪರಂಪರೆಯುಳ್ಳ ಸ್ಥಳವಾಗಿದೆ. ಇಲ್ಲಿನ ನಾಗೇಶ್ವರ ದೇವಾಲಯದ ಸಂಕೀರ್ಣ (ಪಂಚಲಿಂಗೇಶ್ವರ ದೇವಾಲಯಗಳು) ಗಂಗ-ಚೋಳರ ಕಾಲದ ವಾಸ್ತುಶಿಲ್ಪ ರಚನೆಗಳಿಂದ ಕೂಡಿ ವಿಶಿಷ್ಟವಾಗಿದೆ. ಬೆಂಗುಳೂರನ್ನು ಮೊದಲಿಗೆ ಉಲ್ಲೇಖಿಸುವ ಶಾಸನ ಹಾಗೂ ಅಂದಿನ ಕಾಲದ ಯುದ್ಧ ಬೀಕರತೆಯನ್ನು ಬಿಂಬಿಸುವ ಪ್ರಸಿದ್ಧ ಬೇಗೂರು ವೀರಗಲ್ಲು ಶಿಲ್ಪವು ಜಗತ್ಪ್ರಸಿದ್ಧವಾಗಿವೆ. ಇಷ್ಟು ಮಹತ್ತ್ವವುಳ್ಳ ಈ ಕ್ಷೇತ್ರದ ಬಗ್ಗೆ ಪರಿಚಯ ನೀಡುವ ವರ್ಣಮಯ ಸಚಿತ್ರ ಪ್ರಕಟಣೆ ಇದಾಗಿದೆ.ಎಂಬ ಬೇಗೂರು ಅತಿ ಪ್ರಾಚೀನ ಇತಿಹಾಸ ಪರಂಪರೆಯುಳ್ಳ ಸ್ಥಳವಾಗಿದೆ. ಇಲ್ಲಿನ ನಾಗೇಶ್ವರ ದೇವಾಲಯದ ಸಂಕೀರ್ಣ (ಪಂಚಲಿಂಗೇಶ್ವರ ದೇವಾಲಯಗಳು) ಗಂಗ-ಚೋಳರ ಕಾಲದ ವಾಸ್ತುಶಿಲ್ಪ ರಚನೆಗಳಿಂದ ಕೂಡಿ ವಿಶಿಷ್ಟವಾಗಿದೆ. ಬೆಂಗುಳೂರನ್ನು ಮೊದಲಿಗೆ ಉಲ್ಲೇಖಿಸುವ ಶಾಸನ ಹಾಗೂ ಅಂದಿನ ಕಾಲದ ಯುದ್ಧ ಬೀಕರತೆಯನ್ನು ಬಿಂಬಿಸುವ ಪ್ರಸಿದ್ಧ ಬೇಗೂರು ವೀರಗಲ್ಲು ಶಿಲ್ಪವು ಜಗತ್ಪ್ರಸಿದ್ಧವಾಗಿವೆ. ಇಷ್ಟು ಮಹತ್ತ್ವವುಳ್ಳ ಈ ಕ್ಷೇತ್ರದ ಬಗ್ಗೆ ಪರಿಚಯ ನೀಡುವ ವರ್ಣಮಯ ಸಚಿತ್ರ ಪ್ರಕಟಣೆ ಇದಾಗಿದೆ.

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books