Date: 17-10-2019
Location: ಬಂಡೀಪುರ
“ಆನೆ ಕಥೆ” ಪುಸ್ತಕ ಬಿಡುಗಡೆ ಸಮಾರಂಭ ನೆನ್ನೆ ಬಂಡೀಪುರದಲ್ಲಿ ನಡೆಯಿತು. “ಆನೆಗಳ ಬಗ್ಗೆ ಕೂತೂಹಲಕಾರಿ ಸಂಗತಿಗಳನ್ನು ನಾಗರಾಜ್ ನವೀಮನೆ ಬರೆದಿದ್ಧಾರೆ, ವನ್ಯ ಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವವರು ಓದಲೆಬೇಕಾದ ಪುಸ್ತಕ” ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾದ (ಸಿಎಫ್) ಬಾಲಚಂದ್ರ ಅವರು ಮಾತನಾಡಿದರು. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಶಾಂತ್ ಕುಮಾರ್ ಹಾಗೂ ಬಿಆರ್ ಹಿಲ್ಸ್ ನ ಶಂಕರ್ ಅವರು 'ಆನೆ ಕಥೆ' ಪುಸ್ತಕ ಬಿಡುಗಡೆ ಮಾಡಿದರು. ಆನೆ ಮಾವುತರು, ಕಾವಾಡಿ, ವಾಚರ್, ಶೂಟರ್, ಗಾರ್ಡ್ಸ್, ಆನೆ ವೈದ್ಯರು, ಫಾರೆಸ್ಟ್ ಆಫೀಸರ್ಸ್ ಭಾಗವಹಿಸಿದ್ದರು.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.