Date: 23-09-2019
Location: ಕಲಬುರ್ಗಿ
ಬಸವರಾಜಪ್ಪ ಕಾಮರೆಡ್ಡಿ ಅವರು ರಚಿಸಿರುವ ಆಧುನಿಕ ವಚನಗಳ ಸಂಕಲನ “ನನ್ನ ನಿಲುವು” ಭಾಗ 1 ಮತ್ತು 2, ಪುಸ್ತಕಗಳನ್ನು ಅಭಿನವ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.
ಈಶ್ವರಯ್ಯ ಮಠ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು. ಸಂಸದ ಉಮೇಶ ಜಾಧವ ಎ. ಬಿ. ಮಲಕರೆಡ್ಡಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬಸವರಾಜಪ್ಪ ಕಾಮರೆಡ್ಡಿ ಅವರ “ನನ್ನ ನಿಲುವು” ವಚನಗಳಿಗೆ ಧ್ವನಿ ನೀಡಿ, ಧ್ವನಿ ಮುದ್ರಿಕೆಗಳನ್ನು (ಸಿ.ಡಿ) ಹೊರತಂದಿರುವ ಬೀದರಿನ ಪಂ. ಶಿವಕುಮಾರ ಪಾಂಚಾಳ ಈ ಧ್ವನಿ ಮುದ್ರಿಕೆಗಳನ್ನು ಬಿಡುಗಡೆಯಾಯಿತು.
ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ- ಹಿರಿಯ ಲೇಖಕಿ ವಾಣಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ `ವಾಣಿ ಕೌಟುಂಬಿಕ ಕಥಾ ...
ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಾಜ...
ಬೆಂಗಳೂರು: ಅಂಕಿತ ಪುಸ್ತಕದ ವತಿಯಿಂದ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನ...
©2024 Book Brahma Private Limited.