Date: 23-10-2020
Location: ಬೆಂಗಳೂರು
ಕೊಡಗು ಜಿಲ್ಲೆಯ ಎಮ್ಮೆನಾಡು ಪ್ರದೇಶ ವ್ಯಾಪ್ತಿಯ ‘Yes-wing’ ಸಂಸ್ಥೆಯಿಂದ ಪ್ರವಾದಿ ಪೈಗಂಬರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಸ್ಪರ್ಧೆಯ ನಿಯಮಗಳು:
ಈ ಕೆಳಗೆ ನೀಡಲಾದ 2 ವಿಷಯಗಳಲ್ಲಿ ಯಾವುದಾದರೂ ಒಂದರ ಕುರಿತು ಪ್ರಬಂಧ ಬರೆಯಬೇಕು.
ವಯಸ್ಸಿನ ಮಿತಿ ಇರುವುದಿಲ್ಲ.
ಕನ್ನಡ ಭಾಷೆಯಲ್ಲಿ ಪ್ರಬಂಧ ರಚನೆಯಾಗಿರಬೇಕು.
3 ಸಾವಿರ ಪದಗಳಿಗಿಂತ ಹೆಚ್ಚಾಗಬಾರದು.
ಪಿಡಿಎಫ್ ಫೈಲ್ ಮೂಲಕವೇ ಪ್ರಬಂಧವನ್ನು ಕಳುಹಿಸಬೇಕು.
ಆಯೋಜಕರ ತೀರ್ಮಾನವೇ ಅಂತಿಮ.
ವಿಷಯ:
ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಫೈಗಂಬರ್ ಸಂದೇಶಗಳು.
ಪ್ರವಾದಿ (ಸ.ಅ) ಅವರ ಅತ್ಯುತ್ತಮ ಮಾದರಿ ಜೀವನ
e-mail - yeswingymd@gmail.com
ವಾಟ್ಸ್ಯಾಪ್ ಸಂಖ್ಯೆ : 9980003480, ಹೆಚ್ಚಿನ ಮಾಹಿತಿಗಾಗಿ : 9663198177/ 8848593578. ಅಕ್ಟೋಬರ್ 30ರ ಒಳಗಾಗಿ ಪ್ರಬಂಧಗಳನ್ನು ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.