ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’

Date: 23-10-2020

Location: ಬೆಂಗಳೂರು


ಕೊಡಗು ಜಿಲ್ಲೆಯ ಎಮ್ಮೆನಾಡು ಪ್ರದೇಶ ವ್ಯಾಪ್ತಿಯ ‘Yes-wing’ ಸಂಸ್ಥೆಯಿಂದ ಪ್ರವಾದಿ ಪೈಗಂಬರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.

ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

ಸ್ಪರ್ಧೆಯ ನಿಯಮಗಳು:

  • ಈ ಕೆಳಗೆ ನೀಡಲಾದ 2 ವಿಷಯಗಳಲ್ಲಿ ಯಾವುದಾದರೂ ಒಂದರ ಕುರಿತು ಪ್ರಬಂಧ ಬರೆಯಬೇಕು.

  • ವಯಸ್ಸಿನ ಮಿತಿ ಇರುವುದಿಲ್ಲ.

  • ಕನ್ನಡ ಭಾಷೆಯಲ್ಲಿ ಪ್ರಬಂಧ ರಚನೆಯಾಗಿರಬೇಕು.

  • 3 ಸಾವಿರ ಪದಗಳಿಗಿಂತ ಹೆಚ್ಚಾಗಬಾರದು.

  • ಪಿಡಿಎಫ್‌ ಫೈಲ್‌ ಮೂಲಕವೇ ಪ್ರಬಂಧವನ್ನು ಕಳುಹಿಸಬೇಕು.

  • ಆಯೋಜಕರ ತೀರ್ಮಾನವೇ ಅಂತಿಮ.

ವಿಷಯ:

  1. ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಫೈಗಂಬರ್‌ ಸಂದೇಶಗಳು.

  2. ಪ್ರವಾದಿ (ಸ.ಅ) ಅವರ ಅತ್ಯುತ್ತಮ ಮಾದರಿ ಜೀವನ

e-mail - yeswingymd@gmail.com

ವಾಟ್ಸ್ಯಾಪ್ ಸಂಖ್ಯೆ : 9980003480, ಹೆಚ್ಚಿನ ಮಾಹಿತಿಗಾಗಿ : 9663198177/ 8848593578. ಅಕ್ಟೋಬರ್ 30ರ ಒಳಗಾಗಿ ಪ್ರಬಂಧಗಳನ್ನು ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...