Date: 17-10-2019
Location: ಬಿದರಕುಂದಿ, ಮದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ
ಬಿದರಕುಂದಿ ಎನ್.ಎಲ್ ನಾಯ್ಕೋಡಿ ಪ್ರತಿಷ್ಠಾನದ ಅಡಿಯಲ್ಲಿ ಲಾಲಬಹದ್ದೂರ ಶಾಸ್ತ್ರಿಯವರ ಹಾಗೂ 150ನೇ ಗಾಂಧೀಯವರ ಜನ್ಮದಿನೋತ್ಸವದಂದು, ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ’ಚಂದ್ರಗೌಡ ಕುಲಕರ್ಣಿ”ಯವರ "ಶಿಶುನಾಳ ಶರಿಫ ಶಿವಯೋಗಿ" ಪುಸ್ತಕ ಬಿಡುಗಡೆಯಾಯಿತು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು, ಉದಯಶಂಕರ ಪುರಾಣಿಕ, ಸಿದ್ಧನಗೌಡ ಪಾಟೀಲ, ಬಿ.ಎಂ ಹಿರೇಮಠ, ಅಬ್ದುಲ ರೆಹಮಾನ ಮತ್ತು ಕವಿ ಚಂದ್ರಗೌಡ ಕುಲಕರ್ಣಿ ಹಾಜರಿದ್ದರು.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.