ಸೃಜನಶೀಲ ಸಾಹಿತಿ ಪ್ರಶಸ್ತಿಗಾಗಿ ಕೃತಿ ಆಹ್ವಾನ

Date: 24-10-2020

Location: ಆನ್ಲೈನ್


ಕನ್ನಡ ಕಲರವ ಸಾಹಿತ್ಯಾಸಕ್ತರ ತಂಡದಿಂದ ‘2020ರ ಸೃಜನಶೀಲ ಸಾಹಿತಿ ಪ್ರಶಸ್ತಿ’ಗೆ ಕನ್ನಡ ಬರಹಗಾರರದಿಂದ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿದೆ.

ನಿಯಮಗಳು :

  • ಜನವರಿ 2015 ರಿಂದ ಆಗಸ್ಟ್ 2020ರ ಒಳಗೆ ಪ್ರಕಟವಾಗಿರುವ ಕನ್ನಡ ಕತಾ ಸಂಕಲನ/ಕವನ ಸಂಕಲನ/ಕಾದಂಬರಿ/ನಾಟಕ/ಅಂಕಣ ಬರಹಗಳು ಅಥವಾ ಯಾವ ಪ್ರಕಾರದ ಕೃತಿಗಳನ್ನಾದರೂ ಕೂಡ ಕಳಿಸಬಹುದು.
  • ಅನುವಾದಿತ ಕೃತಿಗಳು ಮತ್ತು ಡಾಕ್ಟರೇಟ್ ಪದವಿಗಾಗಿ ರಚಿಸಿದ ಕೃತಿಗಳಿಗೆ ಅವಕಾಶವಿಲ್ಲ.
  • ಒಬ್ಬ ಸಾಹಿತಿ ತನ್ನ ಬೇರೆ ಬೇರೆ ಮೂರು ಕೃತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.
  • ಪ್ರಕಟಿತ ಕೃತಿಯ ಮೂರು ಪ್ರತಿಗಳನ್ನು ಈ ಕೆಳಗಂಡ ಅಂಚೆ ವಿಳಾಸಕ್ಕೆ ಅಂಚೆಯ ಮೂಲಕವೇ ರಿಜಿಸ್ಟರ್ ಫೋಸ್ಟ್ ಮಾಡಿ ಡಿಸೆಂಬರ್ 25ರ ಒಳಗೆ ನಮ್ಮನ್ನು ತಲುಪುವಂತೆ ಕಳುಹಿಸಬೇಕು.
  • ಆಗಸ್ಟ್-31-2020 ಕ್ಕೆ ಸಾಹಿತಿಯ ವಯಸ್ಸು 50 ಮೀರಿರಬಾರದು. ಹಸ್ತಪ್ರತಿಯೊಂದಿಗೆ ಸಾಹಿತಿಯ ಆಧಾರ್ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನಕಲು ಪ್ರತಿಯನ್ನು ತಪ್ಪದೆ ಕಳುಹಿಸಬೇಕು.
  • ಆಯ್ಕೆಯಾದ ಮೂವರಿಗೆ ನಗದು ಬಹುಮಾನದ ಜೊತೆ ಪ್ರಶಸ್ತಿ ಪುರಸ್ಕಾರವಿರುತ್ತದೆ.
  • ಕೃತಿ ಕಳಿಸಿಕೊಟ್ಟ ಎಲ್ಲರಿಗೂ ಇ-ಪ್ರಮಾಣಪತ್ರ ತಲುಪಿಸಲಾಗುತ್ತದೆ.
  • ಕೃತಿಯೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇತ್ತಿಚಿನ ಒಂದು ಭಾವಚಿತ್ರವನ್ನು ಕಳುಹಿಸಕೊಡತಕ್ಕದ್ದು ಅಥವಾ ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ನಿಖರವಾದ ಮಾಹಿತಿಗಳೊಂದಿಗೆ ಅರ್ಜಿ ತುಂಬಿ ಹಸ್ತಪ್ರತಿಯೊಂದಿಗೆ ಕಳುಹಿಸಿಕೊಡುಬೇಕು ಎಂದು ಕನ್ನಡ ಕಲರವ ಆನ್ಲೈನ್ ಸಾಹಿತ್ಯ ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಅನಂತ ಅವರು ತಿಳಿಸಿದ್ದಾರೆ.

ಅರ್ಜಿ ಲಿಂಕ್
https://drive.google.com/file/d/11-Vk_ZSVABMDGIGEtofECz8P97-p5Pls/view?usp=drivesdk

ಕನ್ನಡ ಕಲರವ ಫೇಸ್ಬುಕ್ ತಂಡ ಸೇರುವ ಲಿಂಕ್
https://www.facebook.com/groups/3344469948953030/?ref=share

 

ವಿಳಾಸ:
ಅನಂತ
ಅಧ್ಯಕ್ಷರು, ಕನ್ನಡ ಕಲರವ
#189, ಅವ್ವ ಪುಸ್ತಕಾಲಯ
ಕೆಂಚನಹಳ್ಳಿ ಅಂಚೆ, ಹೆಚ್.ದುರ್ಗ ಹೋಬಳಿ
ಕುಣಿಗಲ್ ತಾಲ್ಲೂಕು, ತುಮಕೂರು-572123
ಸಂಪರ್ಕ: 9742029908, 8548948660
E-mail ID : avvapustakaalaya@gmail.com

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...