Story/Poem

ಅನೀಶ್ ಪ್ರಸಾದ ಪಾಂಡೇಲು

ಕವಿ ಅನೀಶ್ ಪ್ರಸಾದ ಪಾಂಡೇಲು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಗ್ರಾಮದವರು. ಬಿಎಸ್ಇ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author

Story/Poem

ಕಳೆದುಹೋದವರ ಕಥೆ

ಮೋಸಗಳ ಅರಿತ‌ ಮೇಲು ಗತಕಾಲದ ರಾಗಗಳ ಮೇರೆಗೆ ಶಕುನಿಗೆ ಸಹಾಯ ಮಾಡಿದಾಗ ಆ ಕರ್ಣ ಕಳೆದುಹೊದ ಹಲವು ವಿಫಲದ ನಂತರ ಬಲು ಛಲದಲಿ ಹಪಹಪಿಸಿದರೂ ಕೂಡ ಮತ್ತದೆ ಫಲಿತಾಂಶ ನೋಡಿದಾಗ ಆ ಸೀತೆ ಕಳೆದುಹೊದಳು ಯಾಂತ್ರಿಕ ಯುಗದಲಿ ಕಲರವವೂ ಕಿರುಚಾಟವಾಗಿ ಕೇಳಿ ಮುಗ್ಧ ಕೃಷ್ಣನೂ ಕಳೆದು...

Read More...